ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಬೆಂಶ್ರೀ ರವೀಂದ್ರ ಕವಿತೆ-ತೆನೆಗಳೆಲ್ಲಿ ಅರಳುವುವು

ಕಾವ್ಯ ಸಂಗಾತಿ

ತೆನೆಗಳೆಲ್ಲಿ ಅರಳುವುವು

ಬೆಂಶ್ರೀ ರವೀಂದ್ರ

ಬೆಂಶ್ರೀ ರವೀಂದ್ರ ಕವಿತೆ-ತೆನೆಗಳೆಲ್ಲಿ ಅರಳುವುವು Read Post »

ಕಾವ್ಯಯಾನ

ಕನಕ ದೊರೆತ….!ದೇವರಾಜ್ ಹುಣಸಿಕಟ್ಟಿಗೆ ದೊರೆತ….!

ಕಾವ್ಯ ಸಂಗಾತಿ ದೇವರಾಜ್ ಹುಣಸಿಕಟ್ಟಿಗೆ ದೊರೆತ….! ಕನಕ ಬಾಗಿಲು ಮುಚ್ಚುವಾಗಕಿಟಕಿ ತೆರೆಯುವಾಗಕೃಷ್ಣ ಕನಕ ಚರಿತ…. ಬೆರಳು ಕುಣಿಸುವಾಗಕೊರಳು ಮಣಿಸುವಾಗಕೃಷ್ಣನರಿಯುವಾಗ ಕನಕ ಹರಿತ … ಕೃಷ್ಣನೊಂದು ಗಾಳಿಕನಕನೊಂದು ಗಂಧಗಾಳಿಯಲಿ ಸುಗಂಧವಾಗಿ ಬೆರತ….. ಕೃಷ್ಣ ಕಂಬಳಿ ಹೊದ್ದಕನಕ ಬೆಣ್ಣೆ ಮೆದ್ದಲೋಕದ ತುಂಬಾ ಪ್ರೀತಿ ಸದ್ದಈಗ ಬೆರತ ಚರಿತೆಯ ಮೊರೆತ…. ‘ನಾನು ‘ತೊರೆಯುವಾಗಜಾತಿ ಮುರಿಯುವಾಗಕುಲದ ನೆಲೆಯನರಿಯುವಾಗಕನಕ ದೊರೆತ…. –

ಕನಕ ದೊರೆತ….!ದೇವರಾಜ್ ಹುಣಸಿಕಟ್ಟಿಗೆ ದೊರೆತ….! Read Post »

You cannot copy content of this page

Scroll to Top