ಕುಸುಮ
ಪಯಣದುದ್ದಕ್ಕೂ ಭೇದ ತೋರದೆ ಸಾಗುವ ಹೂ…..
ಸಾರ್ಥಕತೆಯ ಮೆರೆಯುವುದು
ತಾಳಿ, ಕ್ಷೀಣ ಉಸಿರಿರುವ ಮಾನವೀಯತೆಗೆ ಅಂತಿಮ ಸಂಸ್ಕಾರವಲ್ಲ
ಸಧ್ಯ, ಸರ್ವ ಜೀವಜಾತಿಗಳ ಜೊತೆ ಸಹಜ ಮನುಷ್ಯರಾಗೋಣ
ನೀ ನಡೆವ ದಾರಿಯ ಪಕ್ಕ
ಹುಲ್ಲಿನ ದಳಗಳ ಮೇಲೆ ಇಬ್ಬನಿ ಕುಳಿತು ಕಣ್ಣ ಮಿಟುಕಿಸಿದಂತೆ
ಪ್ರೀತಿಯೆಂದರೆ ಹಾಗೆ
ಚೆಂದದ ತಪ್ಪು ಎದೆಯ ಹೊಕ್ಕು Read Post »
ಆಷಾಢದ ಮುನಿಸಿಗೆ
ಶ್ರಾವಣದ ಸೋನೆ ರಮಿಸಲು
ಝರಿಯಾಗಿ ಹರಿದು
ಹಸಿರಾಗಿ ಉಕ್ಕಲು ನಾ
ಕಾಯುತಿರುವೆ…..!
ಏನೇನೋ ಹಳವಂಡಗಳು,
ನಿಶ್ಚಲ,ಘಾಢ,ನಿಶ್ಚಿಂತ ಸುಖನಿದ್ದೆ
ಸಧ್ಯಕ್ಕಿರುವ ಸವಾಲು
ಸುಂದರ,ಮಳೆಗಾಲದ,ನಗುಹಗಲು.
ಕವಿತೆ ನಿನ್ನೊಡನಾಟ ರೇಷ್ಮಾ ಕಂದಕೂರ ಅದೇಕೋ ನಿನ್ನದೇ ಧ್ಯಾನಹಗಲಿರುಳಿನ ಪರಿವೆಯಿಲ್ಲದೇಹಪಹಪಿಸಿದೆ ನಿನ್ನೊಡನಾಟಕೆಸಜ್ಜಾಗಿದೆ ಇಂದು ನಾಳೆಗಳ ಮೋಹಿಸಿ. ಹಂಬಲಕೆ ಮೀರಿದ ಮೇರೆಸಡಗರಕೆ ಕರಾವಳಿಸರಿದ ಘಳಿಗೆ ಶೂನ್ಯತೆಯ ಬಡಿವಾರತಳಮಳಕೆ ಆಕ್ರಂದನ ಭುಗಿಲೆದ್ದಿದೆ. ನೆಪಥ್ಯಕೆ ಸರಿದರೆಅಪಥ್ಯದ ಗಂಟುಸತ್ಯಾಸತ್ಯದ ಬ್ರಹ್ಮಗಂಟುಕಳವಳಕಾರಿ ಉಂಟು. ಮುಗುಳು ನಗೆಯ ಚೆಲುವುವಿಸ್ಮಯ ಲೋಕದ ತಾಣಭ್ರಮೆಗೂ ವಾಸಾತವಕೂ ತಾಕಲಾಟಅವಿಸ್ಮರಣೀಯ ಒಡನಾಟದ ಹರವು.
You cannot copy content of this page