ಜಂಗಮ – ಸ್ಥಾವರ
ಸ್ಥಾವರದಳಿವು
ಜಂಗಮದುಳಿವು
ಒಂದಕೊಂದು ಕೊಡಲು ತಾವು
ನೆಲಕೆ ಬಿದ್ದರೆ ಅನ್ನದಾತ
ದಂಗೆಯೇಳುತ್ತದೆ ಅನ್ನ
ಮಣ್ಣು ,ಅನ್ನ ಮತ್ತು ಪ್ರಭು Read Post »
ಕಾವ್ಯಯಾನ ಕೊರೊನಾ ಕಾಲದ ಕವಿತೆ ಬಿ.ಶ್ರೀನಿವಾಸ ಬಡವರ ಶವಗಳುವಾಸಿಯಾದ ರಾಜನ ಮನೆಯ ಮುಂದೆಯೆ ಹಾದು ಹೋಗುವುವು ಈ ರೋಗಕ್ಕೂತಗುಲಿದೆಮೇಲುಕೀಳಿನ ಗೀಳು! ಹಿಂದೂ ಆಕ್ಸಿಜನ್,ಮುಸ್ಲಿಮ್ ವೆಂಟಿಲೇಟರ್ಕ್ರಿಶ್ಚಿಯನ್ ಡಾಕ್ಟರುಎಂದೇನೋ ಇರುವುದಿಲ್ಲ ಗೆಳೆಯಾ…. ಒಂದೊಂದು ಜೀವನಿಲ್ಲಿಸಿದಾಗಲೂ ಉಸಿರುನನ್ನ ನೆರಳೂಕೊಲೆಗಾರನ ಸಾಲಿನಲ್ಲಿ! ಆಕ್ಸಿಜನ್ನಿಗೆವೆಂಟಿಲೇಟರಿಗೆಹೋಗುವ ಮುನ್ನ…ಭಾರತಕ್ಕೆ ಬೇಕುಬುದ್ಧನ ನಗೆ ************
ಶಮ್ಸ್-ಏ-ತಬ್ರಿಜ್
ಅನುವಾದ : ರುಕ್ಮಿಣಿ ನಾಗಣ್ಣವರ
ಪ್ರೀತಿ ಇಲ್ಲದ ಜೀವನ ವ್ಯರ್ಥ Read Post »
ಅದೇಕೋ ಗೊತ್ತಿಲ್ಲ!
ಇತ್ತೀಚೆಗೆ
ಹುಟ್ಟುತ್ತಿಲ್ಲ
ಕವಿತೆಯ ಸಾಲುಗಳು…
ಹುಟ್ಟುತ್ತಿಲ್ಲ ಕವಿತೆ Read Post »
You cannot copy content of this page