ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಣ್ಣ ಮಡಿಲಲ್ಲಿ
ಮಲಗಿ ನಿದ್ದಿಸುವ
ಜೀವಕ್ಕೆ
ಬೀಸುವ ಗಾಳಿಯೇ
ಸಾಂತ್ವನದ ಕಿರುನಗೆ
ದುಡಿಮೆಗಂಟಿದ
ಬೆವರಿನ ಹನಿಗೆ
ಮಣ್ಣಲ್ಲಿ ಮುತ್ತಾಗುವ
ಹೊಸತನ
ಅದೆಷ್ಟೋ ದಿನ ಕಾಲ
ಕಳೆದು ಹೋದರೂ
ಮತ್ತೆ ಮತ್ತೆ
ಭರವಸೆಯೇ ಕಥಾವಸ್ತು
ಕಲೆಯ ನೆರಳು
ಬೆಳಕಿನ ಮೂಲ
ಪದಕ್ಕೆ ಹತ್ತಿರವಾದ
ಬದುಕು ಭಾವದ
ಒಲವಿಗೆ ನೆಲೆ ನಿಂತ
ಮಾತು ಮೌನ
ಧ್ಯಾನವಾಗಬೇಕು
ಬದುಕು ಮತ್ತೆ
ಸೋತಾಗಲೆಲ್ಲಾ ನಿದ್ದೆಯಿಂದ
ಎದ್ದಂತೆ ಎದ್ದು
ಒಲವಿನ ಮಾತಾಗಬೇಕು…….


About The Author

5 thoughts on “ನಾಗರಾಜ ಬಿ.ನಾಯ್ಕ ಅವರ ಕವಿತೆ-ಮನಸಿನ ಕನ್ನಡಿಗೆ”

  1. ಸಪ್ನ ಜೋಸೆಫ್

    ಬದುಕಿಗೆ ಸ್ಪೂರ್ತಿ ತುಂಬುವ…., ಭರವಸೆಯ ಭಾವನೆ ಹೊಮ್ಮಿಸುವ….. ಸಾಲುಗಳು…..

Leave a Reply

You cannot copy content of this page

Scroll to Top