ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಬಾಗಿಲು ಮುಚ್ಚಿದಾಗ

ಕವಿತೆ ಬಾಗಿಲು ಮುಚ್ಚಿದಾಗ ಅಬ್ಳಿ,ಹೆಗಡೆ  ಗಟ್ಟಿಮುಟ್ಟಾದ ಬಾಗಿಲಿಗೆ,       ಸುಂದರ,ಕಲೆಯಚಿತ್ತಾರ.     ..ಕದಮುಚ್ಚಿ,ಚಿಲಕ ಹಾಕಿದರೂ       ಅಭದ್ರ.ಮುರಿಯಲೂ ಬಹುದು       ಸೋಲಿನ ‘ಭೂತ’ಗಳು.       ಒಳಬರುವ ಹೆದರಿಕೆ,ರಾತ್ರಿ,       ಬಾನಂಗಳದಲ್ಲಿ ಆಡುವ-       ಮಕ್ಕಳ ತುಂಟಾಟಕ್ಕೆ ಸೋತು,       ಹೈರಾಣಾದ, ಅಸಹಾಯಕ                       ತಾಯಿ,ಚಂದ್ರ-        ಒಡೆದು,ಪುಡಿ,ಪುಡಿಯಾಗಿ‌ಸಿ,        ಒಳಬರಬಹುದು ಚಿಲಕ-        ವಿದ್ದರೂ.ಕಣ್ಣಕೋರೈಸುವ,        ಸೂರ್ಯನ ಪ್ರಖರ ತೇಜ-        ದೆದುರು,ಕೈಕಟ್ಟಿ ಕುಳಿತ,        .             ಕಳಾಹೀನ ಲಾಂದ್ರ.        ಅಭೇದ್ಯವಾದರೂ,ಭೇದಿಸಬಹುದು,        ಗಟ್ಟಿಮನಸ್ಸುಗಳ,ಹ್ರದಯಗಳ.       .ಸ್ರಷ್ಟಿಯನಂತ,ಸುಶ್ರಾವ್ಯ,         ತಾರಸ್ತಾಯಿಗಳ ಜುಗಲ್ಬಂದಿ-       . ಯಬ್ಬರದಲ್ಲಿ,ಮಂಕಾಗಿ                     .  ಮೂಲೆಸೇರಿದ ಮಂದ್ರ.        ಬಾಗಿಲು,ಕದ,ಚಿಲಕಗಳ,        ರಕ಼ಣೆಯಿದ್ದೂ,ಅವಿತಿಟ್ಟು-        ಕೊಳ್ಳುವ,ಹೇಡಿತನದಬದುಕಲ್ಲಿ        ಸೋಲುಗಳು ಒಳಬಂದು        ಸೋಲಿಸುವ,ಹೆದರಿಕೆ ಮಾತ್ರ,                           ನಿತ್ಯ,ನಿರಂತರ….! *************

ಬಾಗಿಲು ಮುಚ್ಚಿದಾಗ Read Post »

ಇತರೆ

ಪರಿಸರ ಯೋಧ ಸುಂದರಲಾಲ್ ಬಹುಗುಣ..!

ಕೊರೋನ ಅಬ್ಬರದಲ್ಲಿ ಇಂತಹ ಮಹಾನ್ ಚೇತನವನ್ನು ಕಳೆದುಕೊಂಡಿರುವುದು ನಮ್ಮ ದೌರ್ಭಾಗ್ಯವೇ ಸರಿ. ಅವರ ದೇಹಕ್ಕೆ ಸಾವಾಗಿರಬಹುದು. ಆದರೆ ಅವರು ಹಾಕಿಕೊಟ್ಟ ಪರಿಸರ ಚಳವಳಿಯ ಕಾವು ನಿರಂತರವಾಗಿರುತ್ತದೆ.

ಪರಿಸರ ಯೋಧ ಸುಂದರಲಾಲ್ ಬಹುಗುಣ..! Read Post »

You cannot copy content of this page

Scroll to Top