ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎಲ್ಲ ತಿಳಿದಿದೆ ಎನ್ವುದೊಂದು ಅವಗುಣ
ವಿನಯಶೀಲತೆಯು ವಿದ್ಯೆಯ ಆಭರಣ

ಒಳ್ಳೆಯದೆಲ್ಲವನು ಮಾಡು ಅನುಕರಣ
ಅದುವೇ ವ್ಯಕ್ತಿತ್ವದ ನಿಜದಿ ಆರೋಹಣ

ಸಕಲ ವಿಚಾರಕ ಇರಲಪ್ಪಾ ಆಮಂತ್ರಣ
ಇರಲಿ ವಿಷಯಾಧಾರಿತವಾದ ಸಂಸ್ಕರಣ

ಕೃಷ್ಣಾ! ನಮ್ಮ ಬದುಕೇ ಒಂದು ಇಲ್ಲಣ
ಪಡದೆ ಇರಲಾರೆವು  ನಾವ್ ಈಷಣ

ಇಲ್ಲಣ. ; ಜೇಡನ ಬಲೆ
ಈಷಣ ; ಅಪೇಕ್ಷೆಗಳು

About The Author

Leave a Reply

You cannot copy content of this page

Scroll to Top