ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದುಃಖಕ್ಕೆ ಛಂದಸ್ಸು ಇದೆಯೇ?
ವೇದನೆಗೆ ಅಲಂಕಾರ ಇದೆಯೇ?
ದುಃಖ ಸಹಾರಾ ಮರುಭೂಮಿಯಂತೆ ಹರಡಿದ್ದರೆ,
ವೇದನೆ ಮಧ್ಯಧರಾ ಸಮುದ್ರದಂತೆ ಆಳವಾಗಿದೆ.
ಕತ್ತಲೆಯಲ್ಲಿ ಬೆಳಕನ್ನು ಹುಡುಕುವುದು ದುಃಖ,
ಬೆಳಕಿಗಾಗಿ ಕತ್ತಲಲ್ಲಿ ಹೋರಾಡುವುದೇ ವೇದನೆ.

About The Author

Leave a Reply

You cannot copy content of this page

Scroll to Top