ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ದೀನನಲ್ಲ

ದೀನನಲ್ಲ
ದೇವನಿವನು
ಬಸವ ನಾಡಿನ
ಶರಣನು
ಮಾತು ನುಂಗಿ
ಮೌನ ಮೆರೆದನು
ಸತ್ಯ ಸಮತೆಯ
ಹಣತೆಯು
ನಮ್ಮನ್ನುಣಿಸಿ
ಹೊದಿಸಿ ನಗಿಸಿ
ಹಸಿವಿನಿಂದ
ಕುಳಿತನು
ಏನು ತಪವೋ
ವೀರ ವೃತವೋ
ದೇವ ಬಯಲ

ಬೆರೆತನು


ಡಾ ಶಶಿಕಾಂತ ಪಟ್ಟಣ ರಾಮದುರ್ಗ

About The Author

4 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ದೀನನಲ್ಲ”

  1. ಹಸಿವು ಮುಕ್ತ ದೇಶ ನಿರ್ಮಿಸಲು ಸಂಕಲ್ಪ ಮಾಡಿ ಕೊಳ್ಳಲು ವಿನಂತಿ

    ವೀಣಾ

  2. ದೀನನಲ್ಲ
    ದೇವನಿವನು
    ಬಸವನಾಡಿನ
    ಶರಣನು

    ಎಲ್ಲರೊಳಗೆ ದೇವರಿದ್ದಾನೆ…. ಎಲ್ಲರೂ ಶಿವ ಶರಣರು… ಎನ್ನುವ ಪರಮಸತ್ಯ ತಿಳಿಸುವ ಕವನ ಮನವ ತಟ್ಟಿತು… ಸರ್

    ಸುಶಿ

Leave a Reply

You cannot copy content of this page

Scroll to Top