ದೇವರಾಜ M ಭೋಗಾಪುರ-ಕರ್ಣನಂತಾಗದಿರಿ ಕನ್ನಡಿಗರೆ…
ಕಾವ್ಯಸಂಗಾತಿ
ದೇವರಾಜ M ಭೋಗಾಪುರ-
ಕರ್ಣನಂತಾಗದಿರಿ ಕನ್ನಡಿಗರೆ…
ದೇವರಾಜ M ಭೋಗಾಪುರ-ಕರ್ಣನಂತಾಗದಿರಿ ಕನ್ನಡಿಗರೆ… Read Post »
ಕಾವ್ಯಸಂಗಾತಿ
ದೇವರಾಜ M ಭೋಗಾಪುರ-
ಕರ್ಣನಂತಾಗದಿರಿ ಕನ್ನಡಿಗರೆ…
ದೇವರಾಜ M ಭೋಗಾಪುರ-ಕರ್ಣನಂತಾಗದಿರಿ ಕನ್ನಡಿಗರೆ… Read Post »
ಅರಿವು ನಷ್ಟವಾದವ ಕ್ರೀಯ ಬಲ್ಲನೆ?
ಕ್ರೀಯೆಂಬುದೆ ಹಸು, ಅರಿವೆಂಬುದೆ ಹಾಲು, ಬಯಕೆಯೆಂಬುದೆ ಕರು.
ಇಂತೀ ತ್ರಿವಿಧವನರಿದಲ್ಲಿ ಸದಾಶಿವಮೂರ್ತಿಲಿಂಗವು ತಾನೆ.
ಅರಿವಿನ ಮಾರಿತಂದೆಯ ವಚನ-ವಿಶ್ಲೇಷಣೆ ಪ್ರೊ. ಜಿ ಎ. ತಿಗಡಿ.
ಅರಿವಿನ ಮಾರಿತಂದೆಯ ವಚನ-ವಿಶ್ಲೇಷಣೆ ಪ್ರೊ. ಜಿ ಎ. ತಿಗಡಿ. Read Post »
ಕಾವ್ಯ ಸಂಗಾತಿ ಇಂದಿರಾ ಮೋಟೆಬೆನ್ನೂರ ನನ್ನವನು ಕವಿ ಹೃದಯ ಮೃದುಮಧುರ ಮಗು ಮನಸು…ಚಿಗುರು ಮೊಳಕೆ ಪರಿಮಳಕವನ ದವನ ಕನಸು..ಸ್ನೇಹ ಪ್ರೀತಿ ಬನದಸವಿಗೊರಳ ಹಸುಗೂಸು…ಕವಿ ಮೋಡಿಗಾರ ನನ್ನವನು… ಕಿರು ಬೆರಳನೂ ಸೋಕದೆಇಡೀ ಹೃದಯವನ್ನೇ ಅಪಹರಿಸಿದಕಳ್ಳ..ಮುದ್ದು ಚಂದಿರ…ಆತ್ಮಕೆ ಕನ್ನ ಹಾಕಿದ ಮಹಾಚೋರಪೂರಾ ಎದೆ ಬಳಿದು ಪ್ರೀತಿ ಬೀಜಬಿತ್ತಿದ ಕವಿ ಸೊಗಸುಗಾರ..ಮಾತುಗಾರ ನನ್ನವನು…. ಸೀದಾ ಹೃದಯಕೆ ಲಗ್ಗೆ ಮನಕೆ ಮುತ್ತಿಗೆಸರಳ ನೇರ ನಡೆ ನುಡಿಯ ಸರದಾರ….ಸರಳತೆಯೇ ಆಸ್ತಿ ಯಾವ ಅಲಂಕಾರ..ಪ್ರಾಸಾಧನಗಳ ಲೇಪವಿಲ್ಲ..ಹಂಗಿಲ್ಲಮುಗ್ಧ ಸ್ನಿಗ್ಧ ಮನದ ಮೊಗದಮುಗುದೆಯ ನಗುವರಳಿದಂತೆ…ಚೆಲುವ ಚೆನ್ನಿಗರಾಯ ನನ್ನವನು…. ಮೆಲ್ಲ ಗಾಳಿಯ ಬೀಸಿಗೆಮಲ್ಲಿಗೆ ಅಂಬಿನ ಅರೆ ಬಿರಿದದುಂಡು ಮಲ್ಲೆ ಮೊಗ್ಗೊಂದುನಗು ಸುರಿಸಿದಂತೆ…ಮೆಲ್ಲನೆ ಭುವಿಯನಪ್ಪುವಂತೆ….ಬೇಲಿ ಮೇಲಿನ ಹೂವ ಪರಿಮಳದಂತೆ…ಸೊಗಸುಗಾರ ನನ್ನವನು…. ಸ್ಪರ್ಶ ವಾಸನೆ ರೂಪದ ಗೊಡವೆಯಿಲ್ಲಬಯಕೆ ಆಸೆ ಆಕಾಂಕ್ಷೆಗಳು ಬೇಕಿಲ್ಲದೂರ ಪಯಣದ ಜೊತೆ ಸವಿ ನೆನಪುಭಾವ ಬುತ್ತಿಯ ಸವಿ ತುತ್ತುನೆನಪು ನಕ್ಷತ್ರಗಳ ಮೇನೆಯಲಿಶಶಿಯೊಡನೆ ನಿತ್ಯ ನೀಲಿಯ ದಿಬ್ಬಣಗುಳಿಗಲ್ಲದ ಸುಳಿಯಲಿ ಮುಳುಗಿದಕನಸುಗಾರ ನನ್ನವನು… – ಇಂದಿರಾ ಮೋಟೆಬೆನ್ನೂರ
ಇಂದಿರಾ ಮೋಟೆಬೆನ್ನೂರ ಕವಿತೆ ನನ್ನವನು Read Post »
ಸಂಸ್ಕಾರ ಮಾಡಿದವರಿಗೆ
ದಾಹ ತೀರದು
ಗಂಡು ಹುಟ್ಟುವ ತನ
ಕಾವ್ಯ ಸಂಗಾತಿ
ಕೆ.ಎಂ.ತಿಮ್ಮಯ್ಯ ಕವಿತೆ
ದಾಹ ತೀರದ ಗರ್ಭ
ಕೆ.ಎಂ.ತಿಮ್ಮಯ್ಯ ಕವಿತೆ ದಾಹ ತೀರದ ಗರ್ಭ Read Post »
ಕನ್ನಡ ರಾಜ್ಯೋತ್ಸವ ವಿಶೇಷ
ವತ್ಸಲಾ ಶ್ರೀಶ ಕೊಡಗು-
ಉದ್ಯೋಗಸ್ಥ ಮಹಿಳೆಯರು
ಎದುರಿಸಬೇಕಾಗಿರುವ ಸಮಸ್ಯೆಗಳು
ವತ್ಸಲಾ ಶ್ರೀಶ ಕೊಡಗು-ಉದ್ಯೋಗಸ್ಥ ಮಹಿಳೆಯರು ಎದುರಿಸಬೇಕಾಗಿರುವ ಸಮಸ್ಯೆಗಳು Read Post »
ಕನ್ನಡ ರಾಜ್ಯೋತ್ಸವ ವಿಶೇಷ
ಡಾ ದಾನಮ್ಮಝಳಕಿ
ಕರ್ನಾಟಕ ರಾಜ್ಯೋತ್ಸವದ ಸಂಭ್ರಮ
ಡಾ ದಾನಮ್ಮಝಳಕಿ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ Read Post »
ನ್ನಡ ರಾಜ್ಯೋತ್ಸವ ವಿಶೇಷ
ರಾಜೇಶ್ವರಿ ಎಸ್. ಹೆಗಡೆ
ಇದೇ ನಾಡು ಇದೇ ಭಾಷೆ
ಎಂದೆoದೂ ನಮ್ಮದಾಗಿರಲಿ
ರಾಜೇಶ್ವರಿ ಎಸ್. ಹೆಗಡೆ ಇದೇ ನಾಡು ಇದೇ ಭಾಷೆ ಎಂದೆoದೂ ನಮ್ಮದಾಗಿರಲಿ… Read Post »
ಕನ್ನಡ ರಾಜ್ಯೋತ್ಸವ ವಿಶೇಷ
ಡಾ.ಸುಜಾತಾ.ಸಿ
ಗುಲಮೋಹರ ಕನ್ನಡತಿ ನನ್ನವಳು
ಡಾ.ಸುಜಾತಾ.ಸಿ ಕವಿತೆ-ಗುಲಮೋಹರ ಕನ್ನಡತಿ ನನ್ನವಳು Read Post »
ಸುಜಾತಾ ರವೀಶ್- ಕಾವ್ಯದ ವಿವಿಧ ಪ್ರಕಾರಗಳಲ್ಲಿ ಕನ್ನಡ ಕರುನಾಡು ಹಾಗೂ ಕನ್ನಡಮ್ಮ ನ ಬಗೆಗಿನ ನುಡಿಗಳು .
ಸುಜಾತಾ ರವೀಶ್- ಕಾವ್ಯದ ವಿವಿಧ ಪ್ರಕಾರಗಳಲ್ಲಿ ಕನ್ನಡ ಕರುನಾಡು ಹಾಗೂ ಕನ್ನಡಮ್ಮ ನ ಬಗೆಗಿನ ನುಡಿಗಳು . Read Post »
ಕನ್ನಡ ರಾಜ್ಯೋತ್ಸವ ವಿಶೇಷ
ಡಾ ಶಶಿಕಾಂತ ಪಟ್ಟಣ ರಾಮದುರ್ಗ-
ಹೊಸ ಬಾಳಿನ ಬೆಳಕು
ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಹೊಸ ಬಾಳಿನ ಬೆಳಕು Read Post »
You cannot copy content of this page