ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾಕಸ್ತೂರಿ ದಳವಾಯಿ

ಮಣ್ಣು

ಮಣ್ಣನ ಕಣಕಣದಿ
ನಮ್ಮಸಿರಿಗೆ
ಆಸರೆಯಾಗಿರು
ಪ್ರಾಣವಾಯು
ಅಡಗಿದೆಯಲ್ಲಾ
ಸಸ್ಯ ಶ್ಯಾಮಲೆ
ಅನುರಾಗ ಸಂಗಮದೂಳಡಗಿದ
ಜೀವ ರಹಸ್ಯದ
ಕತ್ತಲೆಯನು
ಸೀಳಿ ಇಬ್ಬಾಗಿಸಿ
ಬೆಳದಂಕುರದ
ಆಳಗಲಗಳ
ಎತ್ತ ಬಲ್ಲರಯ್ಯ
ಅದಕೆನೆ ನಮ್ಮಮಣ್ಣು
ನಮಗೆ ಚಿನ್ನರನ್ನ
ರೈ್ತನ ರಂಗಭೂಮಿ

ಬೇಕಾದ ಸಂದರ್ಭದಿ
ಅದನಸನಗೋಳಿಸಿ
ನಮಗೆಅನ್ನವನಿಯುವ
ರಸೃಷಿ ನಮ್ಮ ಕೃ್ಷಿಕನು
ತನ್ನೂಡಲನು ಸವಿಸಿ
ಸವಿಸಿ ಬೆವನಹರಸಿ
ಖುಷಿ ಖುಷಿ
ಹಸಿದೂಡಲು
ತುಂಬಿಸಿದ
ನನ್ನವ್ವ.ನನ್ನಪ್ಪ
ನನ್ನಕ್ಕ.ಅಣ್ಣಂಗಳಿರಾ
ಜಾಗತಿಕ ಏಳ್ಗಯೆ
ಜೊತೆ ಗೆ ನೆಲನಾಳ್ವ
ದೊರೆಯ ಮರೆಯದಿರೋಣ.
ಜಯ್.ನೇಗಿಲ್ಅಣ್ಣ
ನಿನಗೆ ನನ್ನ ಬೆಳ್ಳಂಬೆಳಗಿನ
ಬೆಳಗುನಮನಗಳು…


ಡಾ.ಕಸ್ತೂರಿ ದಳವಾಯ

About The Author

Leave a Reply

You cannot copy content of this page

Scroll to Top