ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ.ಕಸ್ತೂರಿ ದಳವಾಯಿ-

ಅಕ್ಕನ ವಚನಗಳಲ್ಲಿ ಪಕ್ಷಿಕಾಶಿ

ಸಕಲ ಪ್ರಾಣಿಗಳ
ದಯೆ ತೋರಿದ್ದ
ಧರ್ಮವೆಂದರೆ
ಶರಣರು
ಆತ್ಮಕ್ಕೆ ನೋಂದಾಗ
ಮೋರೆ ಯಿಟ್ಟರೆ
ಪಕ್ಷಿ ಸಂಕುಲ
ಸಹನೆಯಿಂದ
ಉಲಿಯಿಟ್ಟರಿ
ಮಾಮರದ
ಕೋಗಿಲೆಯೆ
ಚನ್ನನ್ನು ಕಂಡಿರೆ
ಕೋಳನ ತಡೆಯೋಳು
ಹಂಸ.ಗಿರಿಗಹ್ವರದಲ್ಲಿ
ನಲಿದಾಡಿವ ನವಿಲು
ಹೂ.ದೋಟದಿ
ಎರಗಿ ಬಂದಾಡುವ
ತುಂಬಿಗಳಿರಾ
ಮರದೂಳಾಡುಎಳೆ
ಗಿಳಿಗಳಿರಾ.ನೀವು
ಪ್ರೀಯಮನಾ ಮಲ್ಲಿಕಾರ್ಜುನ
ಕಾಣುವ ಲ್ಲಿ ಪಕ್ಷಿ ಸಂಕುಲದಿ
ಕಾಶಿಯ ಕಾಣುವ ಹಂಬಲ
ಬೆಳದಿಂಗಳ ನಲ್ಲಿ
ಉಲ್ಲಾಸದಿ
ಆಡುವ ಚಕೋರ
ಪಕ್ಷಿ. ಕಲ್ಯಾಣದಿ ನಡಯವಾಗ.ಜಲಗಾರ
ಮೀನು.ಕೋಂದ ತಿನ್ನುವಲ್ಲಿ.ಪ್ರಾಣಿ
ಜಲಚರಗಳ ಕಳಿ
ಕಳಿಯ ಹಂಬಲ
ಅಕ್ಕ ಅರಿವಿನಾಚೆಯ
ಜೀವ ಸಂಪನ್ಮೂಲಗಳ
ನಶಿಸಿಸುವ.ಪರಿಸರ
ಪ್ರೇಮ.ನಮ್ಮ.ಅಕ್ಕ ಮಹಾದೇವಿ ಯರ
ಮಾನವ.ಸಮೃ್ದ್ದಗೆ
ನಮ್ಮೋಟ್ಟಗೆ ಬಾಳುವ
ಪಕ್ಷಿ.ಪ್ರಾಣಿ.ನಮ್ಮಷ್ಟೆ
ಹಕ್ಕಯಿದೆ ನ್ನು.ಜೀವ ಜಾಲದ ಅಂತಃಕರಣಕ್ಕೆ ಶರಣು.!ತಾಯೆ.ಶರಣು!!!!!


ಡಾ.ಕಸ್ತೂರಿ ದಳವಾಯಿ
ಕನ್ನಡ ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ ಕಾಲೇಜು.ಗದಗ

About The Author

2 thoughts on “ಡಾ.ಕಸ್ತೂರಿ ದಳವಾಯಿ-ಅಕ್ಕನ ವಚನಗಳಲ್ಲಿ ಪಕ್ಷಿಕಾಶಿ”

Leave a Reply

You cannot copy content of this page

Scroll to Top