ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಂಚುಗಾರನಹಳ್ಳಿ ಸತೀಶ್

ಸಾವು

ಸಾವು ಅಂತಿಮ
ಆಸ್ತಿ ಅಂತಸ್ತು ನಿರ್ನಾಮ
ಅರಿಶಿಣ ಕುಂಕುಮ
ಹೆಣ್ಣಿಗೆ ಸಂಗಮ

ಸತ್ತವನು ಎದ್ದು ಬಂದಾಗ
ನಿಜ ತಿಳಿಯುವುದು
ಸತ್ತ ಮೇಲೆ ಅಳುವುದು
ನೆಪಮಾತ್ರ ಪ್ರಕೃತಿಯ ನಿಯಮ

ಸಾಯದೆ ಸ್ವರ್ಗ ನೋಡುವವನೇ
ನೈಜ ಮಾನವ
ಸತ್ತ ಮೇಲೆ ಉಳಿಯಬೇಕೆನ್ನುವುದು
ಅವನ ಭ್ರಮನಿರಸನ

ಸತ್ತರೂ ಬದುಕಿರುವವನು
ಅಮರ ಎಂದೂ ಮರೆಯಲಾಗದು
ಅವನ ಜೀವನ ಸರಳತೆಯಿಂದ ಸಾಧಿಸಿದವನೇ ಯಜಮಾನ

——————

ಕಂಚುಗಾರನಹಳ್ಳಿ ಸತೀಶ್

About The Author

1 thought on “ಕಂಚುಗಾರನಹಳ್ಳಿ ಸತೀಶ್ ಕವಿತೆ- ಸಾವು”

Leave a Reply

You cannot copy content of this page

Scroll to Top