ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಜ್ಞಾನಭಿಕ್ಷು-ಕಿರು ಕವಿತೆಗಳು

ಕಾವ್ಯ ಸಂಗಾತಿ ಜ್ಞಾನಭಿಕ್ಷು ಕಿರು ಕವಿತೆಗಳು 1. ಅಪ್ಪಅಪ್ಪನ ಪ್ರೀತಿ ಚಿಕ್ಕ ನದಿಯಂತಲ್ಲಅದು ಆಳ ವಿಶಾಲ ಸಾಗರ ;ದಡದಲ್ಲಷ್ಟೇ ಅಲೆಗಳ ಭೋರ್ಗರೆತಆಳದಲಿ ಮುತ್ತಿನ ಆಗರ !  2. ಅಮ್ಮಪ್ರೀತಿಸುವರು ಎಲ್ಲರೂ ಈ ಜಗದಲಿಹೆತ್ತು ಬೆಳೆಸಿದ ಅಮ್ಮಂದಿರ ;ಗೊತ್ತು ಎಲ್ಲರಿಗೂ ಅಮ್ಮ ಎಂದರೆಪ್ರೀತಿ ವಾತ್ಸಲ್ಯಗಳ ಮಂದಿರ !  3. ಬದಲಾವಣೆಬಂದರೂ ನಾಡಿಗೆ ಕಾಡ ಜನಹಾಳಾಗದೆಂದಿಗೂ ಈ ನಾಡು ;ಕಾಲಿಟ್ಟರೂ ಸಾಕು ನಾಡ ಜನಬೋಳಾಗದಿರದು ಆ ಕಾಡು ! ುಕುಮಕ್ಕಳಿಗಾಗಿ ಎಲ್ಲವನೂ ಮಾಡಿಸಿಟ್ಟಿರುವಹೆತ್ತವರು ಪಕ್ಕಾ ಶ್ರಮ ಜೀವಿಗಳು ;ಮಕ್ಕಳದೀಗ ಎಂಥಹಾ ಒಳ್ಳೆಯ ಬದುಕುಹೆತ್ತವರೀಗ ವೃದ್ಧಾಶ್ರಮ ಜೀವಿಗಳು! ———————————

ಜ್ಞಾನಭಿಕ್ಷು-ಕಿರು ಕವಿತೆಗಳು Read Post »

ಕಾವ್ಯಯಾನ

ಬದ್ರುದ್ದೀನ್ ಕೂಳೂರು ಕವಿತೆ-ಹಣ ನಿನ್ನ‌ದು ಕ್ಷಣ ನಿನ್ನದಲ್ಲ

ಕಾವ್ಯ ಸಂಗಾತಿ

ಬದ್ರುದ್ದೀನ್ ಕೂಳೂರು

ಹಣ ನಿನ್ನ‌ದು ಕ್ಷಣ ನಿನ್ನದಲ್ಲ

ಬದ್ರುದ್ದೀನ್ ಕೂಳೂರು ಕವಿತೆ-ಹಣ ನಿನ್ನ‌ದು ಕ್ಷಣ ನಿನ್ನದಲ್ಲ Read Post »

ಕಾವ್ಯಯಾನ

ಕೋಟೆ ಕುಸಿದಿದೆ-ಡಾ ಶಶಿಕಾಂತ ಪಟ್ಟಣರವರ ಕವಿತೆ

ಬಿಟ್ಟು ಬಿಡಿ
ಬಿಸಿಲು ಬೆಗೆ
ಬೆಂಕಿ ಒಡಲಲಿ
ಹೊತ್ತಿ ಉರಿದಿದೆ

ಸ್ನೇಹ ತಂಪು
ಎರಕ ಸಿಂಚರ
ನೆರಳು ಕನಸು
ಮರೀಚಿಕೆ

ನನ್ನದೆಂದು ಅಪ್ಪಿಕೊಂಡೆ
ಉಸಿರುಗಟ್ಟಿದ ಬಂಧನ
ಪ್ರೀತಿಯಿಂದ ಮುತ್ತು ಕೊಟ್ಟರೆ
ತುಟಿಗೆ ದೀಪದ ಶಾಖವು

ಮಧುರ ಭಾವಕೆ
ಬಿರುಕು ಬೇಸರ
ಹೃದಯ ಪ್ರೇಮ
ಕೋಟೆ ಕುಸಿದಿದೆ

ನಿನ್ನ ನೆಲದಲಿ
ಗಟ್ಟಿ ಗೊಳ್ಳು
ಬೇಡ ಮತ್ತೆ
ಒಲುಮೆಯ

ಕೋಟೆ ಕುಸಿದಿದೆ-ಡಾ ಶಶಿಕಾಂತ ಪಟ್ಟಣರವರ ಕವಿತೆ Read Post »

You cannot copy content of this page

Scroll to Top