ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮೂರ್ತಿಯಾದೆ

ಡಾ ಶಶಿಕಾಂತ ಪಟ್ಟಣ

ಹಲವು ಉಳಿಯ
ಪೆಟ್ಟು ತಿಂದು
ಶಿಲೆಯ ಮೂರ್ತಿ
ಅರಳಿದೆ
ಮೊನಚು ಹೊಡೆತಕೆ
ನೋಯಲಿಲ್ಲ
ಬೆಂದ ಬವಣೆ
ಹೇಳಲಿಲ್ಲ
ದೇವ ವಿಗ್ರಹವಾದ ಮೇಲೆ
ಸಾಲಿನಲ್ಲಿ ಭಕ್ತರು
ಕಲ್ಲು ಸಕ್ಕರೆ ಹಾಲು ತುಪ್ಪ
ನಿತ್ಯ ಹೂವು ತುಳಸಿ ಮಾಲೆ
ಸಹನೆ ಸಂಯಮ ಕಲ್ಲು ಬಂಡೆ
ಶಿಲ್ಪಗಾರನ ಪ್ರೀತಿಯು
ಕಷ್ಟ ನಷ್ಟ ಮೆಟ್ಟಿ ನಿಂತು
ಮೂರ್ತಿಯಾದೆ ಜನರಿಗೆ


About The Author

11 thoughts on “ಡಾ ಶಶಿಕಾಂತ ಪಟ್ಟಣ ಕವಿತೆ-ಮೂರ್ತಿಯಾದೆ”

    1. ಡಾ.ನಿರ್ಮಲಾ ಬಟ್ಟಲ

      ಮೊನಚು ಹೊಡೆತಕೆ ನೋಯಲಿಲ್ಲ
      ಬೆಂದ ಬವಣೆ ಹೇಳಲಿಲ್ಲ
      ಮಾರ್ಮಿಕ ಸಾಲುಗಳು

  1. Lingaraj .S. Kodashettar

    ಡಾ. ಶಶಿಕಾಂತ. ಪಟ್ಟಣ ರವ್ರೆ, ಮೂರ್ತಿಯಾದೆ ನಾನು ತಮ್ಮ ಕಾವ್ಯ ಪೂರ್ಣ ಸುಂದರವಾಗಿದೆ.

Leave a Reply

You cannot copy content of this page

Scroll to Top