ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಜಯಶ್ರೀ ಭ ಭಂಡಾರಿ…ಗಜಲ್

ಕಾವ್ಯ ಸಂಗಾತಿ ಗಜಲ್ ಜಯಶ್ರೀ ಭ ಭಂಡಾರಿ ಹಸಿ ಮಣ್ಣಿನ ಅಂಗಳದಲ್ಲಿ ರಂಗೋಲಿ ಬಿಡಿಸಿ ಒಲವ ಬೇಡಿದೆ ನೀನುಹುಸಿ ಮುನಿಸಿನ ಬೇಸರದಲಿ ಆಟವ ಕೆಡಿಸಿ ಛಲದಿ ಕಾಡಿದೆ ನೀನು ಪ್ರೇಮದ ಬಿಕ್ಷೆ ಕೇಳುವ ನೆಪದಲಿ ಹುಡುಕಿಕೊಂಡು ಬಂದು ನಿಂದೆಯಲ್ಲವೇಕ್ಷೇಮದಿ ರಕ್ಷೆಯ ನೀಡಿ ಜಪವ ಮಾಡುತ ಬೇಗುದಿ ನೀಗಿ ತೀಡಿದೆ ನೀನು. ಬದುಕಿನ ಬಂಡಿಯಲಿ ಬೆರೆತು ಸಾಗುವುದೇಅನಿರ್ವಚನೀಯ ಆನಂದಕೆದುಕುದ  ಬಿಟ್ಟು ಮರೆತು ಬಾಳುವುದ ಕಲಿಸುತ ಮೋಡಿ ಮಾಡಿದೆ ನೀನು ಅಂತರಂಗದ ಆಳ ಅರಿತು ಜೊತೆಗೆ ಹೆಜ್ಜೆ ಸೇರಿಸುತ ನಡೆದವರಲ್ಲವೆರಂಗೀನ ಕನಸುಗಳಿಗೆ ತಾಳ ಹಾಕುತ ಎದೆಯ ಹಾಡಿಗೆ ಮಿಡಿದೆ ನೀನು ಬರುವ ಕಷ್ಟಕಾರ್ಪಣ್ಯಗಳಿಗೆ ಹೆದರದೆ ಮುನ್ನಡೆವಳು ಈ ಜಯಾ.ಇರುವೆ ನಷ್ಟಗಳೆಷ್ಟೆ ಸಂದರು ಎನುತ ಸನ್ನಡತೆಯ ಉಸಿರ ನೀಡಿದೆ ನೀ

ಜಯಶ್ರೀ ಭ ಭಂಡಾರಿ…ಗಜಲ್ Read Post »

ಅನುವಾದ

ಮಲಯಾಳಂ ಕವಿತೆಯ ಅನುವಾದ-ಆತ್ಮಹತ್ಯೆ ಪತ್ರ….!

ಅನುವಾದ ಸಂಗಾತಿ ಆತ್ಮಹತ್ಯೆ ಪತ್ರ…. ಮಲಯಾಳಂ ಮೂಲ:ಸುನಿಲ್.ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ ಬದುಕಿನಲ್ಲಿ ಸದಾಸೋಲಿನ ಯಾತ್ರೆಯಲ್ಲಿ ಸಾಗಿನೊಂದು ಬಾಡಿ ಹೋಗಿರುವಒರ್ವ ಪಾಪ ಜನ್ಮದ ಹೆಣ್ಣುನನ್ನ ಬಳಿ ಆಸೆಕಣ್ಣುಗಳಿಂದ ಕೇಳಿದ್ದಳು…! ‘ನನಗೆಯೊಂದು ಸುಂದರವಾದಆತ್ಮಹತ್ಯೆ ಪತ್ರವನ್ನುಬರೆದು ಕೊಡಲುಸಾಧ್ಯವೇ…?’. ಆಗ…..,ನಾನು ರಚಿಸಿರುವಕವಿತೆಗಳಲ್ಲಿ ಇಷ್ಟವಾಗಿರುವಒಂದನ್ನು ಆಯ್ಕೆ ಮಾಡಲುಒಪ್ಪಿಗೆ ನೀಡಿದೆ..! ಬರೆದದ್ದು ಎಲ್ಲಾಸೋತ ಪಾಳು ಜನ್ಮದಭಾವನೆಗಳ ಕೆಟ್ಟಅಕ್ಷರಗಳುಮಾತ್ರವಾಗಿದ್ದವು…! ಅದು…ಕೆಂಪು-ಕಪ್ಪು ಬಣ್ಣಗಳಹೃದಯದ ‘ಮುಳ್ಳು’ಗಳುತುಂಬಿ ಹೋಗಿತ್ತು…! ಆಗ….,ನೊಂದ ಹೆಣ್ಣಿನಕಣ್ಣೀರು ತುಸುನಗು ಬೀರಿತ್ತು….!! ಮಲಯಾಳಂ ಮೂಲ:ಸುನಿಲ್.ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ

ಮಲಯಾಳಂ ಕವಿತೆಯ ಅನುವಾದ-ಆತ್ಮಹತ್ಯೆ ಪತ್ರ….! Read Post »

You cannot copy content of this page

Scroll to Top