ನೀನಿತ್ತ ಹುಟ್ಟು
ಪ್ರೇಮ ತುಂಬಿದ ಮನದಲಿ ಜಗವ ತಬ್ಬಿದ
ಹೊಂಬಣ್ಣದ ಗುಂಡು ಮೊಗದಲಿ
ಹೊಳೆದಿತ್ತು ಕಂಗಳು
ಮನದಲ್ಲಿ ಹರಿದಿತ್ತು ತಿಂಗಳೂರಿನ ತೇರು
ಪ್ರೇಮ ತುಂಬಿದ ಮನದಲಿ ಜಗವ ತಬ್ಬಿದ
ಹೊಂಬಣ್ಣದ ಗುಂಡು ಮೊಗದಲಿ
ಹೊಳೆದಿತ್ತು ಕಂಗಳು
ಮನದಲ್ಲಿ ಹರಿದಿತ್ತು ತಿಂಗಳೂರಿನ ತೇರು
ಕವಿತೆ ಅಪ್ಪನೆಂಬೋ ಆಗಸ ಯಾಕೊಳ್ಳಿ.ಯ.ಮಾ ಊರ ದೇವಿಯ ಆವಾಹಣೆಮೈಮೇಲೆ ಬಂದ ದಿನ ಊರಗೌಡರಿಗೆ,.ಯಜಮಾನರಿಗೆ,ಅಪ್ಪ‘ಏನರಲೆ ಮಕ್ಕಳ್ರಾ’ ಅಂತಿದ್ದದಿನವೆಲ್ಲಾ ಅವರ ಮುಂದೆಕೈಕಟ್ಟಿ ನಿಲ್ಲುತ್ತಿದ್ದ ಅಪ್ಪನ ,ದೇಹದೊಳಗೆಖಾಯಮ್ಮಾಗಿ ದೇವಿ ಬರಬಾರದೇಅಂದುಕೊಳ್ಳುತ್ತಿದ್ದೆ. ವಾದ್ಯಗ಼ಳ ಸಾಥು ನಡುವೆರಾಗ ತಗೆದುಹಾಡುತ್ತಿದ್ದಅಪ್ಪ, ಥೇಟ್ದೇವಲೋಕದ ಗಂಧರರ್ವನಂತೆಕಾಣಿಸುತ್ತಿದ್ದ ವರುಷವೆಲ್ಲಾ ಜೀತದಾಳಾಗಿದುಡಿವ ಅಪ್ಪ ಮನೆಗೆ ಬಂದೊಡನೆಮೈಮೇಲಿನ ಅರಿವೆಹೊರಗೆ ಕಳೆದು ನೀರಲ್ಲಿತೊಯ್ಯಿಸಿ ಒಳಗೆ ಬರುತ್ತಿದ್ದಆವರೆಗೆ ನಮ್ಮನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲಅರಿವೆ ಕಳೆದ ನಂತರ ನಮ್ಮಅಪ್ಪ ಅನಿಸುತ್ತಿತ್ತು ಕಾಣದೂರಿಗೆ ಅಕ್ಷರದ ಬಿಕ್ಷೆಎತ್ತಲು ನನ್ನ ಕಳಿಸಿ ಮಗಸಾಹೆಬನಾಗಿ ಬರುವಕನಸು ಕಾಣುತ್ತಿದ್ದ ಅಪ್ಪ ನನ್ನ ವಿದ್ಯೆಯ ಚಂದಾ ಕಟ್ಟಲುಕಂಡವರನ್ನೆಲ್ಲ ಹಣಕೇಳುತ್ತಿದ್ದುದನೆನಪಾಗಿ ಈಗ ಜೀವಜಲ್ಲೆನ್ನುತ್ತದೆ ನಾನು ಅಕ್ಷರದ ಅನ್ನ ಕಾಣುವಮೊದಲೇನಮ್ಮನ್ನು ಅನಾಥರನ್ನಾಗಿಸಿಅಪಗಪಕಾಣದೂರಿಗೆ ಪಯಣ ಬೆಳೆಸಿದುದುನೆನಪಾಗಿ ಕಣ್ಣುಹನಿಯೊಡೆಯುತ್ತವೆ
ಮಣ್ಣಿನ ಮನೆ ಅಜ್ಜನದ್ದಾಗಿದ್ದರೂ
ಅದರ ‘ರೂಪ ಲಾವಣ್ಯ’ ನೀನೇ
ಹೊಲ ಯಾರದ್ದೋ ಖರೀದಿ ಮಾಡಿದ್ದರೂ
ಅದರ ಮಣ್ಣಿನ ‘ನಿಲುವು ‘ ನೀನೇ
“ಬರಿಯ ಬಯಲು” ……ನೆನೆದು…..!! Read Post »
ಕವಿತೆ ನನ್ನ ಅಪ್ಪನ ಬಗ್ಗೆ ಮಂಜೇಶ್ ದೇವಗಳ್ಳಿ ಆತ ಎಂದೂ ಅಳೆತ ಮಾಡಿ ಏನೂ ನೀಡಿಲ್ಲಆತ ಬೊಗಸೆ ಮೊಗಸೆ ತುಂಬಿ ನೀಡಿದಆತನ ಮನದ ಬಲ ಛಲದಕಳೆ ಮೊಗದಿಆತ ನುಡಿ ನಡೆ ನಾಜುಕಿಗೆ ನೆಲದ ಬಲಆತನ ಬವಣೆ ಬದುಕೆ ನಮ್ಮ ಆಧಾರಆತನ ಹಸಿಗೂಸಿನ ನಗುವಲಿ ನಾವಿನ್ನೂ ಮಗು. ಮತ್ತೆಷ್ಟು ಮೃಷ್ಟಾನ್ನ ಮೊಗದಿ ಮುಂಗುರುಳ ನಗುಏರಿ ಮೇಲ ಕಳೆಯನು ಪಸಲನು ಹದನಾಗಿಸಿರುವೆ,ಇನ್ನೆಷ್ಟು ಇರುಳ ಕದ್ದ ಕನಸಿನ ಬಲವು ನಮ್ಮೊಲವಿಗೆಇಂತಿಷ್ಟು ಸಾಲಾದೆ ತೀರದ ಹಿಂಗಿತಗಳಿಗೆ ಇಂಧನವು,ಮನ್ನಣೆಯ ಹೊಣೆ ನಿನ್ನೆಗಲಿಗೇಕೆ ತುಸು ವಿರಮಿಸುನೀ ತೆತ್ತ ಹಗಲುಗಳು ತರಲಿವೆ ಸಮೃದ್ಧ ಬೆಳಕನು,ನಾಳೆಯ ಬಾಳಿಗೆ ದಾರಿಯು ದಿಟದ ನಿನ್ನೆಜ್ಜೆಗಳು. ಇರುಳಲಿ ಕೈ ಹಿಡಿದು ನಡೆವ ಅಂಬೆಗಾಲ ನಡಿಗೆಯಂತೆಭುಜಕೆ ಭುಜ ಒರಗಿ ಕುಳಿತು ತುಸು ಹೊತ್ತು ಕಳೆವಎದೆಗೊರಗಿ ನೆನೆವ ಮರೆತಂತಿರುವ ಆ ದಿನಗಳನುಹಸಿವ ನೀಗುವಷ್ಟು ಕೈ ತುತ್ತನುಣಿಸಿ ದಣಿವ ತಣಿಸುತಿಳಿಸು ಕಣ್ಣಿದ್ದರು ಕಾಣದ ಕಥೆಯ ತೊಡೆಗೊರಗಿ ಮಲಗುವೆನೆತ್ತಿಯ ಸವರಿ ಮುತ್ತನೊಂದಿತ್ತು ಬಿಡು ಬತ್ತದಿರುವಾಗೇಸಹಿಸಿ ಗೆದ್ದವ ನೀ ನಿನ್ನಂತಾಗ ಬೇಕೆಂದೆ ನನ್ನ ಕುಡಿ ಜೀವ ನಕ್ಕಾಗ. *******************
ಕವಿತೆ ಅಪ್ಪ ಮೌನವಾಗಿದ್ದಾನೆ !!! ಕಾಡಜ್ಜಿ ಮಂಜುನಾಥ ಅಪ್ಪ ಮೌನವಾಗಿದ್ದಾನೆಈಗೀಗ ಮಾತು ಕಮ್ಮೀಮುಂಚೆಯಾದರೂ ಬೈಯುತ್ತಿದ್ದಕೆಲಸ ಮಾಡು ಎನ್ನುತ್ತಿದ್ದದಾರಿ ತಪ್ಪಿದರೆಬೆದರಿಸುತ್ತಿದ್ದಕನಸಿನ ಗೋಪುರ ಮಗನಲಿಕಟ್ಟಿ ನೀರೆಯುತ್ತಿದ್ದಅನಾರೋಗ್ಯಕ್ಕೆ ತಪ್ಪದೆಬೆಟ್ಟದಂತೆ ಜೊತೆ ನಿಲ್ಲುತ್ತಿದ್ದಬೆನ್ನು ತಟ್ಟಿ ಧೈರ್ಯ ತುಂಬುತ್ತಿದ್ಧಎಂದು ಓದಲೇಬೇಕು ಎಂದುಗದರಲಿಲ್ಲಚಾಡಿಕೋರರರಿಗೆ ಕಿವಿಯಾಗಲಿಲ್ಲನಂಬಿಕೆಯ ಗೋಡೆ ಮಗನಲ್ಲಿನಿರ್ಮಿಸಿದಅರಮನೆಯಂತಹ ಸೌಧವಾಗಿಸಿದಬದುಕು ಕಲಿಸಿಬೆವರಲಿ ರಕ್ತ ಹರಿಸಿಸಾಧನೆಗೆ ಬೆನ್ನೆಲುಬಾಗಿ ನಿಂತಕನಸು ನನಸಾಗಿದ್ದಕ್ಕೆಅಪ್ಪ ಮೌನಿಯಾಗಿಖುಷಿ ಪಟ್ಟಿದ್ದಾನೆಭಾರತರತ್ನ ಪಡೆದಂತೆಕಂಬನಿ ಮಿಡಿದಿದ್ದಾನೆಆದರೆಅವನು ಆಡಿದ ಪ್ರತಿ ಮಾತುಕಿವಿಯ ತಮಟೆಯಲ್ಲಿಬಿಜಾಪುರದ ಗೋಲ ಗುಮ್ಮಟದಂತೆಪಿಸುಗುಡುತ್ತಸದಾ ಎಚ್ಚರಿಸುತ್ತಿದೆ…………..
ಅಪ್ಪ ಮೌನವಾಗಿದ್ದಾನೆ !!! Read Post »
ಕವಿತೆ ಅಪ್ಪನ ಸೊಗಸು ರತ್ನಾ ನಾಗರಾಜ್ ಅಪ್ಪನ ಸೊಗಸೆ ಅಮ್ಮ ಅಪ್ಪನ ಮನದಾಸೆ ಅಮ್ಮ ಅಪ್ಪನಿರದೆ ಅಮ್ಮನಿರಲಾರಳು ಅಪ್ಪನ ಅಪ್ಪ ಅಮ್ಮಂದಿರಿÀಗೆ ಅಪ್ಪನೇ ಪ್ರೀತಿಯ ಆಧಾರ ಅಮ್ಮನ ಅಪ್ಪ ಅಮ್ಮಂದಿರಿಗೆ ಆಧರಣೀಯ ಅಳಿಮಯ ಅಪ್ಪನ ಸಹೋದರರಿಗೆ ಅಪ್ಪನೆ ಎಡ ಬಲ, ಬಲ ಭುಜ ಇಂತಿಪ್ಪ ಅಪ್ಪನಿಗೆ ನಾನು ಮುದ್ದಿನ ಕುವರಿ. ನನ್ನ ಅಣ್ಣ ವಂಶದ ಕುಡಿ. ಅಪ್ಪನೆಂದರೆ ಬರಿ ತಂದು ಕೊಡುವ ಅಕ್ಷಯ ಪಾತ್ರೆಯಲ್ಲ, ಅಕ್ಕರೆಯ ತುಂಬು ಪ್ರೀತಿ ಅಂವ ಅಪ್ಪ ಎನ್ನಯ ಪ್ರೀತಿಯ ಅಪ್ಪ ಅವನ ಅಂಗೈಯೊಳಗಿನ ನನ್ನ ಕೈಯಿ ಬೀಗುವ ಬಂಧನ ಬಿಗಿ ಬಂಧನ ಅವನ ಕಂಡ ಕ್ಷಣ ಓಡೋಡಿ ಹೋಗುವ ನನ್ನ ಈ ಶರೀರ ಅವನ ಅಪ್ಪುಗೆಯಲ್ಲಿ ಹಿತ ಕಾಣುವುದು ನನಗಾಗಿ ಅಂವ ದಿನ ನಿತ್ಯ ತರುವನು ತಿಂಡಿ ತಿನಿಸು, ಒಂದೊಮ್ಮೆ ಉಡಿಗೆ ತೊಡಿಗೆ ಆಟಿಕೆಗಳನ್ನು ಆಗ ಕುಣಿದು ಕುಪ್ಪಳಿಸುವುದು ಎನ್ನಯ ಮನಸು ಏನೇನೂ ತರದಿದ್ದಾಗ ಮುನಿಸಿಕೊಳ್ಳುವೆ ನಾ ಅಂವ ಎನ್ನ ಮರೆತೆನೆಂದು. ನAತರ ಅಂವ ರಮಿಸಿ ಕೊಡುವ ಆ ಮುತ್ತು ಅದೇಷ್ಟು ಸಿಹಿ ಚೆಂದ ಅವನ ತೊಡೆಯ ಪೀಠ ಎನಗೆ ಮೀಸಲು ಎನ್ನಯ ಪಾದಗಳು ತುಳಿದ ಅವನ ಶೂ ಕಳಚಿದ ಪಾದಗಳು ದಣಿವಾರಿದಾಗ ಅಂವ ಮತ್ತೆ ಮತ್ತೆ ಆ ಸುಖವನ್ನು ಕೊರುವನು ಹೆಣ್ಣು ಮಕ್ಕಳು ಅಪ್ಪನ ತದ್ರೂಪವಾದರೆ ಬಲು ಅದೃಷ್ಟದವಳೆಂದು ಕೊಂಡಾಡುವರು ಎನಗAತು ಕೋಡು ಮೂಡುವುದು ಆಗ ಅತಿಯಾದ ಅವನ ಮುದ್ದು ಕೊಡಿಸಿತು ಎನಗೆ ಜಂಬದ ಕೋಳಿಯ ಪಟ್ಟ ಬೆನ್ನಿಗೆ ಅಪ್ಪನಿರುವನೆಂದು ನಾನಾದೆ ಸಿಕ್ಕಪಟ್ಟೆ ದಿಟ್ಟೆ ಹುಡುಗರು ಓಟ ಕೀಳುವಷ್ಟು ಅಂವ ಬೆಳೆದು ನಿಂತ ಮಗಳನ್ನು ಗಂಡನ ಮನೆಗೆ ಕಳಿಸುವಾಗ ಮಗುವಿನಂತೆ ಗಳಗಳನೆ ಅತ್ತು ಮತ್ತಷ್ಟು ಎನ್ನ ದುಃಖ ಹೆಚ್ಚಿಸಿದ ಮೊಮ್ಮಕಳನ್ನು ಕಂಡು ಅವರೊಟ್ಟಿಗೆ ಕುಣಿದು ನಲಿದ ಅವನಿಗೆ ಗೊತ್ತು ಅವನ್ನನು ಅಪ್ಪನೆಂದು ಪ್ರೀತಿಸುವರೆಂದು ಅವನಿಗೆ ಗೊತ್ತಿಲ್ಲದಿರುವುದೊಂದು, ಅದು ನನ್ನ ಸ್ನೇಹಿತೆಗೆ ಅಪ್ಪನಿಲ್ಲದೆ ಒದ್ದಾಡುವ ಕೊರಗಿನ ಸಂಗತಿಯೊAದು ಉಂಟೆAದು ಅಪ್ಪನಿಲ್ಲದ ಮನೆ ಉಪ್ಪಿನ ಸಮುದ್ರವೆಂದು ಅಪ್ಪನೆAದರೆ ಅಂಗಳದಲ್ಲಿರುವ ಸಿಹಿ ನೀರಿನ ಬಾವಿಯೆಂದು ಅಪ್ಪ ಚೀರಯುವಾಗಲಿ, ಯಾವ ಕೊರೋನಾನೂ ಕೊರೆಯದಿರಲಿ ಅವನನ್ನು. ********************************************
ಬವಣೆಯ ಬಾಳಿನಿಂದ ಮುಕ್ತವಾಗಬೇಕಾದರೆ
ಅಲಯದ ಸುಖ ತೊರೆದು
ಬದುಕಿರುವಾಗಲೇ ಬಯಲಾಗಬೇಕು
ಸಾವು ಸಂಭ್ರಮಿಸುವ ಮೊದಲು…! Read Post »
ಹಾಗಿದ್ದರೆ ಮರೆಯಲಿ ನಿಂತು ಮಾರ್ದನಿಸುವ ನೀನಾರು ?
ಮುಂಜಾನೆ ! ಉರಿಹಗಲು! ಓಕುಳಿಯ ಇಳಿಸಂಜೆ!
ಅಥವಾ ಬಣ್ಣದಂಗಡಿಯಲಿ ಮಿಂದೇಳುವ ಅಂತರಾತ್ಮ
You cannot copy content of this page