ಪುನರ್ಮಿಲನ
ಕಕ್ಕುಲತೆಗಾಗಿ
ಧರಣಿ ಸತ್ಯಾಗ್ರಹ
ಹೂಡಿ ಕುಳಿತಿದ್ದೇನೆ
ನೆನೆಸಿ ಹಸಿರಾಗಿಸುವಾಸೆ.
ತುಸು ಆರೈಕೆಯ ಹುನ್ನಾರಕೆ ಆಷಾಢದಗಲಿಕೆಯ ನೆಪ.
ಬುವಿ ರವಿ ಮತ್ತು ಮುಂಗಾರಮ್ಮ Read Post »
ಏಳುಕೋಟಿ ಮಹಾಮಂತ್ರ
ನಾದದಲಿ ತೇಲಿಸುವಿ
ಒಳಗಣ್ಣ ಬಿಡಿಸಿ
ಏನೆಂದು ಬಣ್ಣಿಸಲಿ ನಿನ್ನ Read Post »
ಮಳೆ ಹನಿಗಳು ವಿಶ್ವನಾಥ ಎನ್. ನೇರಳಕಟ್ಟೆ ಮಳೆಯಿರದ ಇರುಳಿನಲಿಗಡಿಯಾರದ ಮುಳ್ಳಿಗೂವಿರಹ ವೇದನೆ* ನನಗೆ ಗೊತ್ತಿದೆಮಳೆ ಪ್ರಿಯತಮೆಯಿದ್ದಂತೆಪ್ರೀತಿಸುವವರನ್ನು ಹೆಚ್ಚು ಆಟವಾಡಿಸುತ್ತದೆ* ಅಬ್ಬ! ಮಳೆ ಬಂತುಇನ್ನು ನನ್ನ ಕಣ್ಣೀರುಯಾರಿಗೂ ತಿಳಿಯುವುದಿಲ್ಲ* ದೇವರೂ ಅಳುತ್ತಾನೆ ನನ್ನಂತೆಎಂದು ತಿಳಿದು ಸಮಾಧಾನವಾಯಿತುಮಳೆ ಬಂದಾಗ* ಮಳೆಯ ಜೊತೆಗೆ ಬಂದಅವಳ ಕನವರಿಕೆ, ಕನಸುಗಳಿಗೆತೆರಿಗೆ ಕಟ್ಟಬೇಕಾಗಿಲ್ಲ* ಮಳೆ ಬಂದಾಗಕೊಡೆ ಮರೆತುಬಂದವನು‘ನೆನೆದ’* ಕಲ್ಲಿನಂಥ ಕಲ್ಲೂಕರಗಿತು‘ನೆನೆದಾಗ’* ಪ್ರಕೃತಿ ಸುರಿಸಿತು ಕಣ್ಣೀರುಮನುಷ್ಯತೊಯ್ದುಹೋಗಿದ್ದಾನೆ* ಸುರಿಯುತ್ತಿದ್ದ ಮಳೆನಿಂತಾಗಮನಸ್ಸೆಲ್ಲ ಖಾಲಿ ಖಾಲಿ*******************************
ಸೌಂದರ್ಯವೆನ್ನುವರೆ ಕಾಮತುಂಬಿದ ಚರ್ಯೆ
ಸತ್ಯ ಶಿವ ಸುಂದರತೆ ಸರ್ವರ್ತುಕ ಮಾತು |
ಶೀಲವಿಲ್ಲದ ಚೆಲುವು ಜೀವವಿಲ್ಲದ ದೇಹ
ಇದ್ದು ಇಲ್ಲದ ತರವೆ ಸರ್ವತ್ರ ನಾತು ||
ಮಳೆ ಪದ್ಯಗಳು ಮಳೆಯ ಸೊಬಗು ವ್ಯೆಷ್ಣವಿ ವಿನಯ್ ಅಲ್ಲಲ್ಲಿಹಚ್ಚ ಹಸಿರಿನ ಎಲೆ ಮೇಲೆಮಳೆಯ ಮುತ್ತುಬಿದ್ದಿತುಮಳೆಯ ಮುತ್ತುಸ್ವಾತಿ ಮುತ್ತಾಗಿತ್ತು..! ಜಿಟಿಜಿಟಿ ಜಿನುಗುವ ಮುತ್ತಿನಮಣಿಯುಕಡಲಂತೆ ಮೋಡಕೆ ಕರಗುವುದೇ ಸೊಗಸುಸುಂದರ ಮಳೆ ಬರುವ ಸಮಯದಲ್ಲಿತುಂತುರು ಹನಿಗಳ ಸಪ್ಪಳದಲ್ಲಿಮೆಲ್ಲನೆ ಸವಿಗಾನವೊಂದು ಕೇಳುತ್ತಿದ್ದರೆಮುಳುಗಿತು ಆನಂದದಲ್ಲಿನನ್ನ ಮನಸ್ಸು…!! **********
You cannot copy content of this page