ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನೀನು ಕೂಗುವ ತನಕ ತೇರಳಿ ಎನ್ ಶೇಖರ್ ಗುರುವಾಯೂರು‌

ತೇರಳಿ ಎನ್ ಶೇಖರ್ ಗುರುವಾಯೂರು‌
ನೀನು ಕೂಗುವ ತನಕ
ಹಿಟ್ಟಿನಹುಂಜ ಎಂಬಸಾಂಕೇತಿಕದೊಂದಿಗಿನ ಬದುಕು,ಏರಿಳಿತ,ನಿರಾಶೆ,ಹತಾಶೆ, ಅಭಿಲಾಶೆ,ಮತ್ತುಪ್ರತೀಕ್ಷೆಯಧ್ವನಿಪ್ರತಿಧ್ವನಿಸುವಕವಿತೆ ಬಗ್ಗೆ ಅನುಸೂಯಾ ಜಹಗೀರದಾರ್ ಬರೆದಿದ್ದಾರೆ

ನೀನು ಕೂಗುವ ತನಕ ತೇರಳಿ ಎನ್ ಶೇಖರ್ ಗುರುವಾಯೂರು‌ Read Post »

ಕಾವ್ಯಯಾನ

ಹೃದಯ ಕಂಪಿಸಿದೆ

ಕಾವ್ಯ ಸಂಗಾತಿ ಹೃದಯ ಕಂಪಿಸಿದೆ ಮರುಳಸಿದ್ದಪ್ಪ ದೊಡ್ಡಮನಿ ನಿನ್ನದೆ ನೆನಪೊಂದು ಕಾಡುತಿದೆ ನೋಡುಹೃದಯ ಕಾಯುತ ಕಂಪಿಸಿದೆ ಬಂದು ಬಿಡು ಒಳಗಿನ ನೋವು ಜೀವ ತಿನ್ನುತಿದೆ ಸಾಕು ಮಾಡುಒಲವಿನಲಿ ಹಾಡಿ ಚಿಂತೆಗಳ ದೂರ ಸರಿಸಿಬಿಡು ಮತ್ತೆ ಮತ್ತೆ ಒತ್ತರಿಸಿ ಬರುವ ಕಣ್ಣಿರ ಒರೆಸಿಬಿಡುಲೋಕ ನಿಂದೆಯ ಕೇಳದೆ ಮುಂದಡಿ ಇಡು ಹೊಸಹಾಡಿಗೆ ಹೊಸ ಪಲ್ಲವಿಯ ಬರೆದು ಬಿಡುಅರಳುವ ಭಾವ ಬಂಧದ ಹೂವ ಮುಡಿದು ಬಿಡು ಕಲುಕಿದ ನೋವಿಗೆ ಹೊಸ ಹಾದಿತೋರಿಬಿಡುಮತ್ತೆ ಹಬ್ಬಿ ಅರಳಲಿ ಪ್ರೀತಿಯ ಕಂಪು ನೋಡು ಸುವಾಸೆನೆ ಜಗಕೆ ಪಸರಿಸಲಿ ನಿನ್ನ ನೀ ಮರೆತುಬಿಡುಬಿದ್ದ ಕರಿ ನೆರಳ ಪರದೆ ಸರಿಸಿ ನಡೆದು ಬಿಡು

ಹೃದಯ ಕಂಪಿಸಿದೆ Read Post »

ಕಾವ್ಯಯಾನ, ಗಝಲ್

ಗಜಲ್

ಕಾವ್ಯ ಸಂಗಾತಿ ಗಜಲ್ ಬಾಗೇಪಲ್ಲಿ (ಪೂರ್ಣ ಮತ್ಲಾಗಜಲ್) ಗಳಿಗೆ ಹಿಂದೆ ನನ್ನ ನೀನು ನೆನೆದೆಯಾ ಪ್ರಿಯೆಹೋದ ಕ್ಷಣ ಬಾ ಎಂದೆನ್ನ ಕರೆದೆಯಾ ಪ್ರಿಯೆ ಕನಸಲೆನ್ನ ಏನಾದರೂ ಕನಸಿದೆಯಾ ಪ್ರಿಯೆಇಂದು ಪತ್ರ ಬರೆಯ ಎಣಿಸಿದೆಯಾ ಪ್ರಿಯೆ ತೌರ ಮಡಿಲಲಿ ಅಷ್ಟು ಸುಖವಿದೆಯಾ ಪ್ರಿಯೆಇಷ್ಟರಲಿ ನೀನೂ ತಾಯಿ! ಅರಿವಿದೆಯಾ ಪ್ರಿಯೆ ಒಲವನಾಗ ಹಂಚ ಬೇಕು ತಿಳಿದಿದೆಯಾ ಪ್ರಿಯೆವಿರಹವೊ ಒಂದು ಸುಖ ಎನಿಸಿದೆಯಾ ಪ್ರಿಯೆ ಹೇಳು ನೀ ಪ್ರೇಮಕಿಲ್ಲಿ ಬರವಿದೆಯಾ ಪ್ರಿಯೆಕೃಷ್ಣಾ! ಅಲ್ಲಿ ಹಸುವಿಗೆ ಕರುವಿದೆಯಾ ಪ್ರಿಯೆ

ಗಜಲ್ Read Post »

You cannot copy content of this page

Scroll to Top