ಗಜಲ್
ಸತ್ಯಾಸತ್ಯತೆಗಳ ಜಾಲವನು ಅರಸಿ ಬೇಧಿಸಲು ಸದಾ ಮುನ್ನುಗುತ್ತೇನೆ
ನನ್ತತನವ ಗೌರವಿಸದವರನ್ನು ದೂಷಿಸುವವಳಿದ್ದೇನೆ ತೊಂದರೆ ಏನೀಗ !
ಯಾತಕ್ಕೆ ಈ ದಿನಗಳು ಬಂದವೋ..ಮುಂಚಿನ ಆರೋಗ್ಯಯುತ ಸದಾ ಚೆಂದನೆಯ ದುಡಿದುಣ್ಣೋ ದಿನಗಳು ಮತ್ತೆ ಮರಳಲಿ. ಆ ಸೃಷ್ಟಿಕರ್ತನೇ ಇದನ್ನು ಇರುವ ವ್ಯವಸ್ಥೆಯ ಮೂಲಕ ನಿಯಂತ್ರಿಸಲಿ ಎಂದು ಇಲ್ಲಿಯ ಜನಪರ ಕವಿಯಾದವ ಕೇಳಿಕೊಂಡು ಎಲ್ಲರಿಗೂ ಒಳ್ಳೆಯ ಆರೋಗ್ಯ, ಜೀವ ಇದ್ದರೆ ಜೀವನ ಅದು ಕಾಪಾಡಿಕೊಳ್ಳಿ ಅಂತ ಕೋರಿಕೊಂಡು ಇದನ್ನು ಚಿಂತಿಸಿ ಬರೆಯಲು ಹಚ್ಚಿದ ಮಿತ್ರರಿಗೂ, ಓದಿದ ನಿಮಗೆಲ್ಲಾ ವಂದಿಸಿ ಮುಗಿಸುವೆ.
ಕಾಡಿದ ಗಜಲ್ ಹಿಂದಿನ ಕಥನ Read Post »
You cannot copy content of this page