ಬದುಕುವ ಕಲೆ
ಆದರೂ ಇತ್ತೀಚೆಗೆ ನಗರ ಪ್ರದೇಶದ ಹಳದಿ ಬಸ್ಸುಗಳು ಹಳ್ಳಿಗಾಡಿನ ರಸ್ತೆಗಳಲ್ಲಿ ಧೂಳೆಬ್ಬಿಸುತ್ತಿರುವುದರ ಜೊತೆಗೆ ಇಲ್ಲಿನ ಮಣ್ಣಿನ ಮಕ್ಕಳನ್ನು ಮಾತೃಭಾಷಾ ಶಿಕ್ಷಣದಿಂದ ದೂರ ಮಾಡಿ ಇಂಗ್ಲಿಷ್ ವ್ಯಾಮೋಹದ ವ್ಯಾಧಿ ಹುಟ್ಟು ಹಾಕುತ್ತಿರುವುದು ಊರಿನ ಅನೇಕ ಹಿರೇಕರನ್ನು ಚಿಂತೆಗೀಡು ಮಾಡಿದೆ.
ಆದರೂ ಇತ್ತೀಚೆಗೆ ನಗರ ಪ್ರದೇಶದ ಹಳದಿ ಬಸ್ಸುಗಳು ಹಳ್ಳಿಗಾಡಿನ ರಸ್ತೆಗಳಲ್ಲಿ ಧೂಳೆಬ್ಬಿಸುತ್ತಿರುವುದರ ಜೊತೆಗೆ ಇಲ್ಲಿನ ಮಣ್ಣಿನ ಮಕ್ಕಳನ್ನು ಮಾತೃಭಾಷಾ ಶಿಕ್ಷಣದಿಂದ ದೂರ ಮಾಡಿ ಇಂಗ್ಲಿಷ್ ವ್ಯಾಮೋಹದ ವ್ಯಾಧಿ ಹುಟ್ಟು ಹಾಕುತ್ತಿರುವುದು ಊರಿನ ಅನೇಕ ಹಿರೇಕರನ್ನು ಚಿಂತೆಗೀಡು ಮಾಡಿದೆ.
ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳಿಗೆ ಜಂಗಮವಾಣಿ(ಮೊಬೈಲ) ಒಂದಿದ್ದರೇ ಏನೂ ಬೇಡ,ಯಾರೂ ಬೇಡ ಎಂಬ ಸಂಗತಿಯನ್ನು ನೆನೆದಾಗ ಪಾಲಕರಾದ ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಕೊಂಚ ಶ್ರಮ ಪಡುವ ಅನಿವಾರ್ಯತೆ ಅವಶ್ಯಕತೆ ತುಂಬಾ ಇದೆ
ಮಗುವಿಗೆ ಉತ್ತಮ ಹವ್ಯಾಸಗಳ ಸಂಸ್ಕಾರ Read Post »
ಮೂರು ಸಾಲಿನ ಹೈಕು ಮನ ಸ್ಪರ್ಶಿಸಿ ಭಾವ ಮೂಡಿದಿ ,ತನ್ನ ಅರ್ಥ ಸಾಧ್ಯತೆಯನ್ನು ವಿಸ್ತರಿಸುತ್ತಾ ಹೋಗುತ್ತದೆ.ಸೋಜಿಗವೆಂದರೆ ಕಾಲವನ್ನು ಒಳಗೊಂಡರೂ ಕಾಲಾತೀತವಾಗುವ ರೀತಿ ಹಾಯ್ಕುವನ್ನುಚಾಪರೂಪದ ಕಾವ್ಯ ಪ್ರಕಾರವಾಗಿಸಿದೆ ” ಎನ್ನುತ್ತಾರೆ
ಕನ್ನಡಕ್ಕೆ ಬಂದ ಹೊಸ ಕನ್ಯೆ – ಹೈಕು Read Post »
ಒಟ್ಟಿನಲ್ಲಿ ಒಬ್ಬ ವ್ಯಕ್ತಿ ಎಷ್ಟೇ ‘ಅಮರ’ ಸಾಧಕ ಆಗಿದ್ದರೂ, ಎಷ್ಟೇ ಶ್ರೀಮಂತ ಆಗಿದ್ದರೂ, ಎಂಥೆಂಥ ಬಿರುದು ಪಡೆದಿದ್ದರೂ, ಆತನ ಸುತ್ತ ಹೊಗಳುವ ಸೈನ್ಯವೇ ಇದ್ದರೂ, ಕೆಲಕಾಲವಾದರೂ ಒಬ್ಬಂಟಿತನದ ಬೆಂಬಿಡದ ಭೂತದ ತುತ್ತು ಆತ! ಬಹುಷಃ! ಈಗಿನ ಜಗತ್ತಿನ ಪ್ರಕ್ಷೋಭ
ಇನ್ನು ಅಪ್ಪಟ ಕಲಾವಿದರೇ ತುಂಬಿರುವ ಈ ಚಿತ್ರದಲ್ಲಿನ ಅಭಿನಯದ ಬಗ್ಗೆ ಎರಡು ಮಾತಿಲ್ಲ. ರೋಹಿಣಿ ಹತ್ತಂಗಡಿಯಂತೂ ಬಹುಕಾಲ ನೆನಪಿನಲ್ಲಿ ಉಳಿಯುತ್ತಾರೆ. ಹತ್ತಾರು ಬಾರಿ ನಾನು ಇದನ್ನು ನೋಡಿದ್ದೇನೆ. ನೀವೂ ಕೂಡ ಪಾರ್ಟಿಯನ್ನು ಒಮ್ಮೆಯಾದರೂ ನೋಡಿ.
ಆಗ ಭರವಸೆಯು ಚಿಲುಮೆಯಂತೆ ಪುಟಿದೇಳುತ್ತದೆ. ಹೀಗೆ ಭರವಸೆಯಿಂದ ಆರಂಭಗೊಂಡ ಜೀವನ ಪಯಣ ಉನ್ನತ ಹೊಂಗನಸುಗಳ ಸಾಕಾರದತ್ತ ತಲುಪಿಸುವ ಪರಿ ಅಚ್ಚರಿ. ಹುಸಿ ನಿರೀಕ್ಷೆಗಳನ್ನು ದೂರವಿಟ್ಟರೆ ಭರವಸೆಯ ಬೆಳಕು ಸನಿಹ ಬಂದು ತಬ್ಬಿಕೊಳ್ಳದೇ ಇರದು.
ಯುವಕರಿಗೆ ಯೋಗ್ಯ ಮಾರ್ಗದರ್ಶನ ಒಂದನ್ನು ಬಿಟ್ಟರೆ ಯಾವ ಕೊರತೆಗಳೂ ಇಲ್ಲ. ಡಾ. ರಾಜಕುಮಾರ ಅವರ ಕೃಷಿ ಸಂಬಂಧಿತ ಸಿನಿಮಾಗಳು ಇಂದಿಗೂ ಯುವಕರನ್ನು ಕೃಷಿಕ್ಷೇತ್ರದತ್ತ ಆಕರ್ಷಿಸುವ ಶಕ್ತಿ ಹೊಂದಿವೆ. ಡಾ. ರಾಜಕುಮಾರ ಅವರ ಕೃಷಿ ಸಂಬಂಧಿತ ಸಿನಿಮಾಗಳು ಕೇವಲ ಇಂದು ಮಾತ್ರವಲ್ಲ ಎಂದೆಂದಿಗೂ ಅನುಕರಣೀಯವಾಗಿವೆ
ನೆಲಮೂಲ ಸಂಸ್ಕೃತಿಯ ಕಲಿಸಿದ ವರನಟ ಡಾ. ರಾಜಕುಮಾರ Read Post »
ಸ್ವಾತಂತ್ಯ ಪೂರ್ವದಲ್ಲಿ ಮಾಲೀಕರ ಶೋಷಣೆ ಕೆಲಸ ಮಾಡಿಸಿಕೊಳ್ಳುವ ರೀತಿಯನ್ನು ಮತ್ತು ಕಥಾನಾಯಕನ ಆದರ್ಶಗಳು ಜೊತೆಗೆ ಅಸಹಾಯಕತೆಗಳು ಜೀವನದ ಚಿಕ್ಕ ಆಸೆಗೆ ಪರಿಸ್ಥಿತಿಯೊಡನೆ ಮಣಿಯುವ ಮನಸ್ಸು ಅಂದಿನ ಇಮೇಜಿಗೆ ತಕ್ಕಹಾಗೆ ಚಿತ್ರಿಸಿರುವ ನಿರ್ದೇಶಕ ಪ್ರಿಯದರ್ಶನ ಅವರ ನಿರ್ದೇಶನ ನಮ್ಮನ್ನು ಅಂದಿನ ದಿನಗಳಿಗೆ ಕರೆದೊಯ್ಯುತ್ತದೆ.
ಅಮ್ಮನಿಗೆ “ಸೀರೆ” ಅವಳ ಏಕೈಕ ವ್ಯಕ್ತ ವಾಗಿತ್ತು. ಸೀರೆ ಸೀರೆ ಸೀರೆ, ಎಲ್ಲಿ ಹೋದರೂ ಮನೆಯಲ್ಲಿದ್ದರೂ. ಅವಳಿಗೆ ಅದು ಎಂದೂ ವ್ಯಾಪಾರ ಆಗಿರಲಿಲ್ಲ, ಬದುಕಿನ ಶೈಲಿ ಯಾಗಿತ್ತು. ಅವಳು ಉಡದೆಯೇ ಹೋದ ಹತ್ತಾರು ಬಗೆ ಬಾಕಿ ಇದೇ ನಿಜ, ಆದರೆ ಅವಳಿಂದ ಅದ ಪಡೆಯದೆಯೇ ಉಳಿದ ಹೆಣ್ಣಿಲ್ಲ. ಸೀರೆಯೇ ಅಮ್ಮನಾಗಿದ್ದು ಈಗ ಅರಿವಿಗೆ ಬಂತು ಮಗಳಿಗೂ
ಸೀರೆಯಲ್ಲಿ ಬಂಧಿಯಾದ ಅಮ್ಮನ ಬದುಕು… Read Post »
You cannot copy content of this page