ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಹುಡುಕ ಬೇಡ.
ಹುಡುಕ ಬೇಡ
ಹೋಗುವ ಹಾದಿಯಲ್ಲಿ
ಕಾಲಿಗೆ ಚುಚ್ಚುವ
ಕಲ್ಲು ಮುಳ್ಳುಗಳನು
ಗೊಣಗಬೇಡ
ನೆತ್ತಿಯ ಮೇಲಿನ
ಸುಡುವ
ಉರಿವ ಬಿಸಿಲಿಗೆ
ನಡುಕ ಬೇಡ
ಹೊರಗಿನ
ಕೊರೆವ
ತಂಪು ಚಳಿಗೆ
ಶಪಿಸ ಬೇಡ
ಸುರಿವ ಮೋಡ
ಧಾರಾಕಾರ
ತೊಯ್ವ ಮಳಿಗೆ
ಹುಡುಕಬೇಡ ನಮ್ಮೊಳು
ರಸ ಗುಣ ತಮಸ ಸುಖ
ಬದುಕಿ ಬಿಡೋಣ ಪ್ರೀತಿ ಹಂಚಿ
ಮಳೆ ಬಿಸಿಲು ಗಾಳಿಯಂತೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
Just amazing poem
ಅರ್ಥಪೂರ್ಣ ಕವಿತೆ
ಎಂತಹ ಅದ್ಭುತ ಭಾವ ತಮ್ಮ ಕವನದಲ್ಲಿ
ವಾವ್ ಗ್ರೇಟ್ ಒಂದು ಸುಂದರ ಭಾವ ಪ್ರಜ್ಞೆ ತಮ್ಮ ಕವನದಲ್ಲಿ ಮೂಡಿ ಬಂದಿದೆ
ನೈಜ ಭಾವದ ಅಪ್ರತಿಮ ಸುಂದರ ಪುಸ್ತಕ
Excellent poem
Very beautiful ❤️ poem amazing
Very meaningful poem
Very beautiful attractive feeling
ಅತ್ಯಂತ ಸುಂದರ ಮನೋಜ್ಞ ಈ ಕವನ
ತುಂಬಾ ಸುಂದರ ಅನುಭಾವ…. ದಾರಿ ಹೂವಿನಿಂದ ಕೂಡಿದೆ ಎಂಬ ಅದ್ಭುತ ಕಲ್ಪನೆ ಚೆನ್ನಾಗಿದೆ.. ಸರ್….
ಹೊಸ ಭರವಸೆ ಹೊಸ ಭಾವದ ರಮ್ಯ ಕವನ
ಅರ್ಥಪೂರ್ಣ ಸುಂದರ ಭಾವ ತೋರಣ ನಿಮ್ಮ ಕವನ
ಸರ್ ತಮ್ಮ ಕವನ ರಚನಾ ತಮ್ಮ ಪ್ರತಿಭೆಯ ಸಂಕೇತ vikayakumar
ನಿಜಕ್ಕೂ ತಮ್ಮ ಕವನದಲ್ಲಿ ಮೂಡಿ ಬಂದ ತತ್ವ ಸಿದ್ಧಾಂತ
It’s truly most valuable poetryl
ಹೌದು… ಜೀವನದಲ್ಲಿನ ಅಡೆತಡೆಗಳನ್ನು ಶಪಿಸದೆ… ಗೊಣಗದೆ…. ಎಲ್ಲರೊಳು ಸಹಬಾಳ್ವೆಯಿಂದ ಪ್ರೀತಿ ಹಂಚಿ ಸುಖ -ದುಃಖಗಳ ಸಮ್ಮಿಲನದೊಂದಿಗೆ ಬಾಳಲು ಕಲಿಯುವುದೇ ಜಾಣತನದ ಲಕ್ಷಣ….. ಬದುಕನ್ನು ಹೇಗೆ ನೋಡಬೇಕು ಎನ್ನುವ ಸುಂದರ ಕವನ
ಭಾವಪೂರ್ಣ ಕವಿತೆ,ಆಸೆಯೊಂದಿಗೆ ಬದುಕಬೇಕು ಎಂಬ ಆಶಯವನ್ನು ಮೂಡಿಸುವ ಕವನ ಸುಂದರವಾಗಿದೆ
ಬದುಕಿ ಬಿಡೋಣ ಪ್ರೀತಿ ಹಂಚಿ
ಮಳೆ ಬಿಸಿಲು ಗಾಳಿಯಂತೆ…
ಎನ್ನುವ ಸರಳ… ಸುಂದರ… ಸಾಲುಗಳ ಕವನ
ಎಲ್ಲರ ಮನ ಮುಟ್ಟಿ…. ಜೀವನದಲ್ಲಿ ಕೇವಲ ಲೋಪಗಳನ್ನು ಎಣಿಸದೆ ಒಲುಮೆಯಿಂದ ಬಾಳಬೇಕೆನ್ನುವ
ಉದಾತ್ತ ಭಾವನೆಯನ್ನು ಸ್ಫುರಿಸಿದವು
ಜೀವನದಲ್ಲಿ ಬಂದದ್ದನ್ನು ಬಂದ ಹಾಗೆ ಸ್ವೀಕರಿಸೋಣ…. ಎನ್ನುವ ಸಿದ್ಧಾಂತ… ಅತ್ಯುತ್ತಮ ಕವನ
ಸರಳ, ಸುಂದರ, ಮನ ಮುಟ್ಟುವ ಸಾಲುಗಳು.