ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಾಗರತ್ನ ಎಚ್ ಗಂಗಾವತಿ

ವಿಷದ ಜ್ವಾಲೆ.

ಮನಸೆಂಬ ಮಂದಿರದಲ್ಲಿ
ವಿಷದ ಜ್ವಾಲೆ ನಿಟ್ಟು.

ಸಾಧಿಸುವುದಾದರೆ ಏನಿದೆ
ಎಲ್ಲಾ ಮರೆತು ಸಾಗಲಿ.

ಎಲ್ಲರ ಒಂದಾಗಿ
ಬಾಳಲು ಬದುಕು ಎಂಬ ಪಯಣ ದಲ್ಲಿ.

ದ್ವಿಮನಸ್ಸಿನಿಂದ
ಒಮ್ಮೆ ಒಳ್ಳೆಯವನಂತೆ ಒಮ್ಮೆಕೆಟ್ಟವನಂತೆ.

ವರ್ತಿಸುವುದರ ಫಲವೆನಿದೆ ಮನುಜ.
ಈಗಲಾದರೂ ಒಮ್ಮೆ ತಿಳಿದು ನಡೆ.

ದ್ವೇಷವೆಂಬ ವಿಷದ ಜ್ವಾಲೆಯ
ತೊರೆದು ಕೋಪಗಳ ಕಳೆದು.

ಜೀವದ ಜೀವಗಳಿಗೆ ನೀ ಆಸರೆಯಾಗಲು.
ಬದುಕು ಅಮೃತವಾಗುವುದು.
—————————————————–

About The Author

1 thought on “ನಾಗರತ್ನ ಎಚ್ ಗಂಗಾವತಿ ಕವಿತೆ-ವಿಷದ ಜ್ವಾಲೆ..”

Leave a Reply

You cannot copy content of this page

Scroll to Top