ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆಜಾದ್ ಎಂಬ ನಾಮಾಂಕಿತದಿ ಬರೆದು
ಅಲ್ ಹಿಲಾಲ್ ಪತ್ರಿಕೆಯ ಹೊರತಂದವರು,
ಧರಾಸಣಾ ಸತ್ಯಾಗ್ರಹವನು ಆಯೋಜಿಸಿ
ಸ್ವದೇಶಿ,ಸ್ವರಾಜ್ ಚಿಂತನೆಯ ಪರಿಪಾಲಕರು

ಸಮಾಜವಾದಿ ನಿಲುವು ತಾಳಿ ಬಡತನ
ಅಸಮಮಾನತೆಯ ವಿರುದ್ಧ ಗುಡುಗಿದರು,
ಏಕಮೇವ ಮುಸ್ಲಿಂ ಸಿದ್ಧಾಂತ ವಿರೋಧಿಸಿ
ಹಿಂದೂ ಮುಸ್ಲಿಂ ಭಾವೈಕ್ಯತೆಗೆ ದುಡಿದವರು

About The Author

Leave a Reply

You cannot copy content of this page

Scroll to Top