ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನಸ್ಸು ಕೇಳಿದೆ
ಮಾತನಾಡಿದೆ
ಮನದ ಚಿತ್ತವಿದು
ಮನಸ ಹೊದಿಕೆಯಿದು..

ಜೀವ ತುಂಬುವುದು
ಜೀವಧಾತುವಿನಂತೆ
ಕೆಲಸ ಎಲ್ಲದರ ವಿಚಾರ
ಅದರೊಳಗೆ..

ಬಯಸುತ್ತದೆ ಎಲ್ಲವನೂ
ಬೇಡಿಕೆ ಅಪಾರ ಸಲ್ಲಿಕೆ
ನಿದಾನ ಅವಸರವಿಲ್ಲದ
ಒಡಂಬಡಿಕೆ..

ಪ್ರಧಾನವಾದ ಯೋಚನೆ
ಹಲವು ಸಾಗುವುದು
ನಿತ್ಯವೂ ಸಂತಸ ವಿಷಯ
ಹಲವು ಗೆಲುವು..

ಮನದ ಬಾಗಿಲು ಇದು
ಬಯಸುವುದು ಹಾಗೆ
ತ್ಯಾಗ ಮನಸ್ಸು ತ್ಯಜಿಸುವುದು
ಬೇಕಾದ ಹಾಗೆ..

ಚಿತ್ತ ಬಿತ್ತನೆ ಚೆಲುವು ಚಿತ್ತಾರ
ಒಲವು ಝೇಂಕಾರ
ಮನಸ್ಸ ನಿರ್ಧಾರ
ಭಾವನಾ ಪ್ರಪಂಚವು..!!


About The Author

Leave a Reply

You cannot copy content of this page

Scroll to Top