ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಡಾ,ಶಶಿಕಾಂತ.ಪಟ್ಟಣ ಪುಣೆ,

ಗೌರಿಲಂಕೇಶ ನೆನಪಿಗೆ ಒಂದು ಕವಿತೆ

ಬಾರದ ಊರಿಗೆ ಹೋದಳು

ಬಾರದ ಊರಿಗೆ
ಹೋದಳು ಗೌರಿ.
ಸತ್ಯ ಸಂಘರ್ಷಕೆ
ಹೆಸರಾದಳು ನಾರಿ
ಅದಮ್ಯ ಪ್ರೀತಿ
ಮುಗ್ದ ಮನ ಪೋರಿ
ಕೋಮುವಾದಿಗಳಗೆ
ಇವಳು ಮಹಾಮಾರಿ
ಲೇಖನಿ ತಿವಿತ
ಹೋರಾಟವು ಭಾರಿ
ಕೊಲೆಗಡುಕರ
ಗುಂಡಿಗೆ ಬಿದ್ದಳು ಜಾರಿ
ಇಲ್ಲಿಲ್ಲ ಇಲ್ಲಿಲ್ಲ
ಕನ್ನಡದ ಕುವರಿ
ಬಾರದ ಊರಿಗೆ
ಹೋದಳು ಗೌರಿ
ಬಡವಾಯಿತು ಚಿಂತನೆ

ನಿಮಗೆಲ್ಲ ಸಾರಿ.


ಡಾ,ಶಶಿಕಾಂತ.ಪಟ್ಟಣ ಪುಣೆ

About The Author

6 thoughts on “ಡಾ,ಶಶಿಕಾಂತ.ಪಟ್ಟಣ ಪುಣೆ, ಗೌರಿಲಂಕೇಶ ನೆನಪಿಗೆ ಒಂದು ಕವಿತೆ ಬಾರದ ಊರಿಗೆ ಹೋದಳು”

  1. ಬಾರದ ಊರಿಗೆ ಹೋದಳು… ಕವನದ ಮೂಲಕ ಗೌರಿ ಲಂಕೇಶ್ ಅವರಿಗೆ ನಿಜವಾದ ಶ್ರದ್ದಾಂಜಲಿಯನ್ನು ಅರ್ಪಿಸಿದ್ದೀರಿ ಸರ್

  2. ಅಕ್ಕಮಹಾದೇವಿ ತೆಗ್ಗಿ

    ಭಾರದ ಊರಿಗೆ ಹೋದರು ಎಲ್ಲರ ಮನದಲ್ಲಿ ಚಿರಸ್ಥಾಯಿಯಾಗಿ ನಿಂತಳು ಗೌರಿ……….

  3. ದೀಪಾ ಜಿಗಬಡ್ಡಿ

    ಅತ್ಯುತ್ತಮ ಕವನ ಗೌರಿ ಅಕ್ಕನಿಗೆ ಲಾಲ್ ಸಲಾಂ

Leave a Reply

You cannot copy content of this page

Scroll to Top