ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಬಲೆ!

ಸವಿತ ಇನಾಮದಾರ್.

ಅಬಲೇ ಎಂದು ಕರೆದವರೇ,
ಬನ್ನಿ ಕುನ್ನಿಗಳೇ ಬನ್ನಿ, ನಿಮ್ಮ ನೆತ್ತರು ಹರಿಸಿ ನಮ್ಮ ಭೂಮಾತೆಗೆ ಅಭಿಷೇಕ ಮಾಡುವೆ”
ಎಂದೆನ್ನುತ್ತಾ ಕಾಳಿಯಂತೆ ಕಾದಾಡಿ ತನ್ನ ಸೇಡನ್ನು ತೀರಿಸಿಕೊಂಡ.

ಈ ರಕ್ತದಾನದ ಪರಿಣಾಮ ಅದಲು- ಬದಲು ಆದಲ್ಲಿ
ಎಂಥ ಸನ್ನಿವೇಶ ಕಾಣಬಹುದು??
ಸೈನಿಕರಿಗೆ ಈ ರಾಜಕಾರಣಿಗಳ ರಕ್ತಕ್ಕಿಂತಲೂ
ವಿದ್ಯಾರ್ಥಿಯ ಇಲ್ಲಾ ಹೆಣ್ಣೊಬ್ಬಳ ರಕ್ತದ ಹನಿಯನ್ನು ಕೊಟ್ಟಲ್ಲಿ ದೇಶದಲ್ಲಿ
ನಾಲ್ಕು ದೇಶಭಕ್ತರಾದರೂ ಉಳಿಯಬಹುದಲ್ಲವೇ???


ಸವಿತ ಇನಾಮದಾರ್.

ಸವಿತ ಇನಾಮದಾರ್.

About The Author

Leave a Reply

You cannot copy content of this page

Scroll to Top