ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆಯುಧಕ್ಕಿಂತ ಹರಿತ

ರಾಜು ದರ್ಗಾದವರ

ಮೊನ್ನೆತಾನೆ ಗೊತ್ತಾಯ್ತು
ಕವಿತೆಗಳು ಆಯುಧಕ್ಕಿಂತ ಹರಿತವೆಂದು!

ಸಮಾಜಕ್ಕೆ ಅಪಾಯಕಾರಿಯೆಂದೀಗ
ಘೋಷಿಸಿ ಜೈಲಿಗಟ್ಟಿದ್ದಾರೆ
ಕವಿತೆಗಳನ್ನು ಬರೆದವನ.

ಕವಿ ಸಿಕ್ಕಿರಬಹುದು
ಆದರೆ ಆ ಕವಿತೆ ಅದೆಲ್ಲಿಯವರೆಗೂ
ತಲುಪಿದಿಯೋ?
ನಿಮ್ಮಲ್ಲಿಯೂ ಅಂತ ಕವಿತೆಯಿದ್ದರೆ
ಪಸರಿಸಬೇಡಿ.
ಸುಟ್ಟುಬಿಡಿ…!

ಅವರಿಗೂ ಬೇಕಾಗಿದ್ದು ಅದೇ..!!

************

About The Author

Leave a Reply

You cannot copy content of this page

Scroll to Top