ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಬಿ.ಟಿ.ನಾಯಕ್ ಅವರ ಕಥೆ “ಕಾಮನೆಯ ಭೂತಗಳು”

ಆಗ ಆತ ತಡ ಮಾಡದೆಯೇ ಚಕ್ಕಡಿ ಓಡಿಸುತ್ತಿದ್ದ. ಸುಮಾರು ಒಂದು ಗಂಟೆಯಲ್ಲಿ ಆ ಕಾಡಿನ ಪರಿಧಿಯನ್ನು ಆ ಚಕ್ಕಡಿ ದಾಟಿತ್ತು. ಆಮೇಲೆ, ಎಲ್ಲೋ ಹಿಂದೆ ಜೋರಾದ ಕೂಗಿದ ಧ್ವನಿ ಕೇಳಿದಾಗ, ಅವರೆಲ್ಲರೂ ಹಿಂದುರಿಗಿ ನೋಡಿದರು. ಆಗ ಅವರ ಕಣ್ಣಿಗೆ ಬಿದ್ದವರು ‘ಆ ಕಾಡಿನ ಯುವಕರು’. ಅವರು ಚಕ್ಕಡಿಯನ್ನು ಬೆನ್ನತ್ತಿ ಕೂಗುತ್ತಲೇ ಓಡಿ ಬರುತ್ತಿದ್ದರು.
ಕಥಾಸಂಗಾತಿ

ಬಿ.ಟಿ.ನಾಯಕ್ ಅವರ ಕಥೆ

ಬಿ.ಟಿ.ನಾಯಕ್ ಅವರ ಕಥೆ “ಕಾಮನೆಯ ಭೂತಗಳು” Read Post »

ಕಥಾಗುಚ್ಛ

ಧೂಳು ತುಂಬಿದ ಕಥೆ ನಂರುಶಿ ಕಡೂರು ಅವರ ಹೊಸ ಕಥೆ

ಅಜ್ಜ ಇವ್ನನ್ನ ನೋಡಿದ್ ತಕ್ಷಣವೇ ಗಾಬರಿಯಿಂದ ಏನಾಯ್ತೋ ಮೂರ್ತಿ?, ಅಷ್ಟು ಜೋರಾಗಿ ಅಜ್ಜ, ಅಜ್ಜ ಅಂತ ಅರ್ಚುಕೊಳ್ತ ಬಂದು, ಒಂದೇ ಸಲ ಸುಮ್ನಾದೆ, ಏನಾತೋ ನಿನಿಗೆ? ಯಾರಿಗಾದ್ರೂ ಏನಾರ ಆತೇನೋ? ಮಾತಾಡೋ, ಹೇಳೋ ಜಲ್ದಿ? ಏನಾತು? ನನಿಗೆ ತಡಿಯಕ್ ಆಗ್ತಿಲ್ಲ, ಮನಸ್ಸಿನ್ಯಾಗೆ ಏನೋ ಒಂದು ತರ ಆಗ್ತೈತೆ, ಅಂತ ಬಿಕ್ಕುತ್ತ ಅಜ್ಜ ಮೂರ್ತಿಯನ್ನ ಹಿಡುಕೊಂಡು ಗುಂಜಾಡ್ತಾ ಗೋಗರೆಯುತ್ತಿತ್ತು.
ಧೂಳು ತುಂಬಿದ ಕಥೆ ನಂರುಶಿ ಕಡೂರು ಅವರ ಹೊಸ ಕಥೆ

ಧೂಳು ತುಂಬಿದ ಕಥೆ ನಂರುಶಿ ಕಡೂರು ಅವರ ಹೊಸ ಕಥೆ Read Post »

You cannot copy content of this page

Scroll to Top