ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೊಂದು ಪತ್ರ”ಹನಿಬಿಂದು

ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೊಂದು ಪತ್ರ”ಹನಿಬಿಂದು

ಶಿಕ್ಷಣ ಸಂಗಾತಿ

“ಹನಿಬಿಂದು

ಎಸ್ ಎಸ್ ಎಲ್ ಸಿ ಪರೀಕ್ಷೆ

ವಿದ್ಯಾರ್ಥಿಗಳಿಗೊಂದು ಪತ್ರ

ನಾವೇನಾದರೂ ಉತ್ತಮ ಕೆಲಸಗಳನ್ನು ಮಾಡ ಹೊರಟರೆ, ಅದರ ಬೆನ್ನು ಬಿದ್ದು ಮಾಡಿದಾಗ ಜಯ ಖಂಡಿತ . ನಿಮ್ಮ ಪರಿಶ್ರಮ ವ್ಯರ್ಥವಾಗದು.

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್‌ ಗೌಡಪಾಟೀಲ್

ಮಧ್ಯ ವಯಸ್ಸಿನ

ಹೆಣ್ಣು ಮಕ್ಕಳ ಬಳಿ

ಏನಿರಬೇಕು

ಏನೇನಿರಬೇಕು ?!
ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರಗಳು ಕಾಯ್ದೆ ಕಾನೂನುಗಳನ್ನು ತಂದಿವೆ ಏನ್ನುವುದೇನೋ ನಿಜ, ಆದರೆ ಅವುಗಳ ಅನುಷ್ಠಾನ ತೃಪ್ತಿಕರವಾಗಿಲ್ಲ ಎಂಬುದು ಕೂಡ ಅಷ್ಟೇ ಗಮನಾರ್ಹ.

ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ಗೆರೆ ದಾಟಿದವಳು

ಕಾವ್ಯ ಸಂಗಾತಿ

ಲೀಲಾಕುಮಾರಿ ತೊಡಿಕಾನ

ಗೆರೆ ದಾಟಿದವಳು
ಕಟ್ಟುಪಾಡುಗ ಒಳಗೆ… ಬಿಗಿಯಾದವಳಿಗೀಗ
‘ಸಹನಾಮೂರ್ತಿ’
ಬಿರುದು ಸಿಕ್ಕಿದೆ!

ಮಧು ಕಾರಗಿ ಅವರ ಕವಿತೆ-‘ಹೂ’ ಹನಿಗಳು

ಕಾವ್ಯ ಸಂಗಾತಿ

ಮಧು ಕಾರಗಿ

‘ಹೂ’ ಹನಿಗಳು
ನಿರ್ಬಂಧಗಳೇ
ತುಂಬಿರುವ ಲೋಕದಲ್ಲಿ
‘ಏ ಅದ್ಯಾಕೆ ಯಾವಾಗ್ಲೂ ನಗ್ತಿರ್ತಿಯ
ನಿಂಗೇನು ಹುಚ್ಚಾ’?

ಮೇಡಂ ಕೊಟ್ಟ ಶಿಕ್ಷೆ…..ಎಚ್.ಗೋಪಾಲಕೃಷ್ಣ ಅವರ ಹಾಸ್ಯ ಲೇಖನ

ಹಾಸ್ಯ ಸಂಗಾತಿ

ಎಚ್.ಗೋಪಾಲಕೃಷ್ಣ

ಮೇಡಂ ಕೊಟ್ಟ ಶಿಕ್ಷೆ….
ಎಲ್ಲರೂ ತಟ್ಟೆ ಸುತ್ತ ಕೂತಿದ್ದೇವಾ. ಆಗ ಮಾತು ಶುರು ಆಗಿದ್ದು. ನಮ್ಮ ಚಿಕ್ಕಪ್ಪ ಪೊಲೀಸ್ ಆಗಿದ್ದೂರು ಕಳ್ಳರಿಗೆ ಹೇಗೆ ಶಿಕ್ಷೆ ಕೊಡ್ತಾ ಇದ್ದರು ಅಂತ ಮಾತು ಶುರು ಆಗಿತ್ತು

ಅಂಕಣ ಸಂಗಾತಿ

ಚಿಂತನೆಯ ಚಿಟ್ಟೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ದಾರ್ಶನಿಕರನ್ನು  

 ಕಟ್ಟುಪಾಡುಗಳಿಗೆ   

ಬಂದಿಸುವ  ಮೆಲುಕ ಗಳು..?

ದಿನ್ನಿಯವರ ‘ಮಧು ಬಟ್ಟಲಿನ ಗುಟುಕು’ನವಿರು ಭಾವದ ಕಚಗುಳಿ ಇಡುವ ಗಜಲುಗಳು ಒಂದು ಅವಲೋಕನ ಪ್ರಭಾವತಿ ಎಸ್.ದೇಸಾಯಿ ವಿಜಯಪುರ

ಪುಸ್ತಕ ಸಂಗಾತಿ

ಡಾ.ದಸ್ತಗೀರಸಾಬ್ ದಿನ್ನಿ

‘ಮಧು ಬಟ್ಟಲಿನ ಗುಟುಕು’

ನವಿರು ಭಾವದ ಕಚಗುಳಿ ಇಡುವ ಗಜಲುಗಳು

ಪ್ರಭಾವತಿ ಎಸ್.ದೇಸಾಯಿ
ಇರಾನ್ ದೇಶದ ಫಾರ್ಸಿ ಭಾಷೆಯಲ್ಲಿ ಒಂದು ವಿಶಿಷ್ಟವಾದ ಕಾವ್ಯ ಪ್ರಕಾರವಾಗಿ ಬೆಳೆಯಿತೆಂದು ಇತಿಹಾಸ ಹೇಳುತ್ತದೆ . ಫಾರ್ಸಿಯಿಂದ ಭಾರತಕ್ಕೆ ಬಂದ ಗಜಲ್ ಕಾವ್ಯ ಉರ್ದು ಭಾಷೆಯಲ್ಲಿ ವಿಶಿಷ್ಟವಾಗಿ ಬೆಳೆಯಿತು.

“ಪರೀಕ್ಷೆ – ಒತ್ತಡ ನಿವಾರಣೆಗೆ ಬೇಕು ಪೋಷಕರ ಪ್ರೇರಣೆ.”ಜಯಲಕ್ಷ್ಮಿ ಕೆ. ಅವರ ವಿಶೇಷ ಲೇಖನ

ಶಿಕ್ಷಣ ಸಂಗಾತಿ

ಜಯಲಕ್ಷ್ಮಿ ಕೆ.

“ಪರೀಕ್ಷೆ – ಒತ್ತಡ

ನಿವಾರಣೆಗೆ ಬೇಕು
ಪೋಷಕರ ಪ್ರೇರಣೆ.”
ಪ್ರಾಣಿಗಳ ಜೊತೆಗೆ ಆಟ ಆಡಬಹುದು. ಹಸಿರನ್ನು ವೀಕ್ಷಿಸಬಹುದು. ಅಪ್ಪ -ಅಮ್ಮನ ಜೊತೆಗೆ ಏನಾದರೂ ಆಟ ಆಡಬಹುದು.ಒಟ್ಟಿನಲ್ಲಿ ವಿರಾಮದ ಚಟುವಟಿಕೆಗಳ ಮೇಲೆ ಗಮನ ಇರಲಿ.
ಪ್ರತಿ ಮಗು ಕೂಡಾ ವಿಭಿನ್ನ ಎನ್ನುವ ತಿಳುವಳಿಕೆ

“ಕಲೆಯ ಅಭಿಮಾನದಿಂದ ಲೇಖನಿಯಲ್ಲಿ”ಹೆಚ್.ಎಸ್.ಪ್ರತಿಮಾ ಹಾಸನ್.

ಪುಸ್ತಕ ಸಂಗಾತಿ

“ಕಲೆಯ ಅಭಿಮಾನದಿಂದ ಲೇಖನಿಯಲ್ಲಿ”

ಹೆಚ್.ಎಸ್.ಪ್ರತಿಮಾ ಹಾಸನ್.
ಇಂತಹ ಬಹುಮುಖ ಪ್ರತಿಭೆಯ  ಗೊರೂರು ಅನಂತರಾಜು ರವರ ಕಲೆ..ಸೆಲೆ ಕೃತಿಯ ಬಗ್ಗೆ ಬರೆಯುವುದು ನನಗೆ  ಸಂತಸದ ವಿಚಾರವಾಗಿದೆ

ಶಮಾ ಜಮಾದಾರ ಅವರ ಗಜಲ್

ಕಾವ್ಯ ಸಂಗಾತಿ

ಶಮಾ ಜಮಾದಾರ

ಗಜಲ್
ಹೂವಿನ ಬನವದು ಹಾವಿಗೆ ತಾಣವೆಂದು ನಂಬಲಿ ಹೇಗೆ
ಕಸಿದ ನಸೀಬಿನ ಆತ್ಮ ನೇಣಿಗೇರಲು ಪ್ರೇತವಾಗಿ ಸುಳಿಯಿತು

Back To Top