ದಿನ್ನಿಯವರ ‘ಮಧು ಬಟ್ಟಲಿನ ಗುಟುಕು’ನವಿರು ಭಾವದ ಕಚಗುಳಿ ಇಡುವ ಗಜಲುಗಳು ಒಂದು ಅವಲೋಕನ ಪ್ರಭಾವತಿ ಎಸ್.ದೇಸಾಯಿ ವಿಜಯಪುರ
ಪುಸ್ತಕ ಸಂಗಾತಿ
ಡಾ.ದಸ್ತಗೀರಸಾಬ್ ದಿನ್ನಿ
‘ಮಧು ಬಟ್ಟಲಿನ ಗುಟುಕು’
ನವಿರು ಭಾವದ ಕಚಗುಳಿ ಇಡುವ ಗಜಲುಗಳು
ಪ್ರಭಾವತಿ ಎಸ್.ದೇಸಾಯಿ
ಇರಾನ್ ದೇಶದ ಫಾರ್ಸಿ ಭಾಷೆಯಲ್ಲಿ ಒಂದು ವಿಶಿಷ್ಟವಾದ ಕಾವ್ಯ ಪ್ರಕಾರವಾಗಿ ಬೆಳೆಯಿತೆಂದು ಇತಿಹಾಸ ಹೇಳುತ್ತದೆ . ಫಾರ್ಸಿಯಿಂದ ಭಾರತಕ್ಕೆ ಬಂದ ಗಜಲ್ ಕಾವ್ಯ ಉರ್ದು ಭಾಷೆಯಲ್ಲಿ ವಿಶಿಷ್ಟವಾಗಿ ಬೆಳೆಯಿತು.
“ಪರೀಕ್ಷೆ – ಒತ್ತಡ ನಿವಾರಣೆಗೆ ಬೇಕು ಪೋಷಕರ ಪ್ರೇರಣೆ.”ಜಯಲಕ್ಷ್ಮಿ ಕೆ. ಅವರ ವಿಶೇಷ ಲೇಖನ
ಶಿಕ್ಷಣ ಸಂಗಾತಿ
ಜಯಲಕ್ಷ್ಮಿ ಕೆ.
“ಪರೀಕ್ಷೆ – ಒತ್ತಡ
ನಿವಾರಣೆಗೆ ಬೇಕು
ಪೋಷಕರ ಪ್ರೇರಣೆ.”
ಪ್ರಾಣಿಗಳ ಜೊತೆಗೆ ಆಟ ಆಡಬಹುದು. ಹಸಿರನ್ನು ವೀಕ್ಷಿಸಬಹುದು. ಅಪ್ಪ -ಅಮ್ಮನ ಜೊತೆಗೆ ಏನಾದರೂ ಆಟ ಆಡಬಹುದು.ಒಟ್ಟಿನಲ್ಲಿ ವಿರಾಮದ ಚಟುವಟಿಕೆಗಳ ಮೇಲೆ ಗಮನ ಇರಲಿ.
ಪ್ರತಿ ಮಗು ಕೂಡಾ ವಿಭಿನ್ನ ಎನ್ನುವ ತಿಳುವಳಿಕೆ
“ಕಲೆಯ ಅಭಿಮಾನದಿಂದ ಲೇಖನಿಯಲ್ಲಿ”ಹೆಚ್.ಎಸ್.ಪ್ರತಿಮಾ ಹಾಸನ್.
ಪುಸ್ತಕ ಸಂಗಾತಿ
“ಕಲೆಯ ಅಭಿಮಾನದಿಂದ ಲೇಖನಿಯಲ್ಲಿ”
ಹೆಚ್.ಎಸ್.ಪ್ರತಿಮಾ ಹಾಸನ್.
ಇಂತಹ ಬಹುಮುಖ ಪ್ರತಿಭೆಯ ಗೊರೂರು ಅನಂತರಾಜು ರವರ ಕಲೆ..ಸೆಲೆ ಕೃತಿಯ ಬಗ್ಗೆ ಬರೆಯುವುದು ನನಗೆ ಸಂತಸದ ವಿಚಾರವಾಗಿದೆ
ಶಮಾ ಜಮಾದಾರ ಅವರ ಗಜಲ್
ಕಾವ್ಯ ಸಂಗಾತಿ
ಶಮಾ ಜಮಾದಾರ
ಗಜಲ್
ಹೂವಿನ ಬನವದು ಹಾವಿಗೆ ತಾಣವೆಂದು ನಂಬಲಿ ಹೇಗೆ
ಕಸಿದ ನಸೀಬಿನ ಆತ್ಮ ನೇಣಿಗೇರಲು ಪ್ರೇತವಾಗಿ ಸುಳಿಯಿತು
́ನದಿಯ ಭೀತಿ….́ಕವಿತೆ ಮೂಲ: ಖಲೀಲ್ ಗಿಬ್ರಾನ್ ಕನ್ನಡಕ್ಕೆ : ರಾಮಚಂದ್ರ ಎಲ್.ಕನಕ.
ಅನುವಾದ ಸಂಗಾತಿ
́ನದಿಯ ಭೀತಿ….́
ಮೂಲ: ಖಲೀಲ್ ಗಿಬ್ರಾನ್
ಕನ್ನಡಕ್ಕೆ : ರಾಮಚಂದ್ರ ಎಲ್.ಕನಕ
ನದಿಗಳು ಹಿಂದಕ್ಕೆ ಹರಿಯುವುದಿಲ್ಲ !
ಬದುಕಿನಲ್ಲಿ ಯಾರೂ ಹಿಂದೆ ಹೋಗಲಾರರು !
ವ್ಯಾಸ ಜೋಶಿ ಅವರ ತನಗಗಳು
ಎರಡು ರೆಪ್ಪೆಯಂತೆ
ಅನುಗಾಲ ಕಾಳಜಿ
ಕಣ್ಣ ರಕ್ಷಿಸುವಂತೆ.
ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ಶೋಭಾ ಮಲ್ಲಿಕಾರ್ಜುನ ಅವರ ಕವಿತೆ-ಅಭೂತ ಸಂಗಮ
ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ
ಅಭೂತ ಸಂಗಮ
ನಿನ್ನೊಲವೇ ಶಿಶಿರ ವಸಂತಗಾನ
ಅಕ್ಕರೆಯ ಅನುಭೂತಿ ಅತಿ ಮಧುರ ಯಾನ
ವಾಣಿ ಭಟ್ ವಾಪಿ ಗುಜರಾತ ಅವರ ಕವಿತೆ-ʼಬಾಲ್ಯದ ಬೆಳಗುʼ
ಕಾವ್ಯ ಸಂಗಾತಿ
ವಾಣಿ ಭಟ್ ವಾಪಿ ಗುಜರಾತ
ʼಬಾಲ್ಯದ ಬೆಳಗುʼ
ಅಂದಿನ ಬೆಳಗ್ಗೆ ಎಷ್ಟು ಹಗುರ!
ಗಡಿಯಾರವೂ ಕೂಗಬೇಕಾಗಿರಲಿಲ್ಲ.
ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ-ಅರಿವಿ(ಪ್ರಜ್ಞೆ)ನಾಟ
ಕಾವ್ಯ ಸಂಗಾತಿ
ಮಾಳೇಟಿರ ಸೀತಮ್ಮ ವಿವೇಕ್
ಅರಿವಿ(ಪ್ರಜ್ಞೆ)ನಾಟ
ಆನಂದದ(ಹ)ರಿವುತನ್ನೊಳಗಿಹು
ದೆನುವ ಸುಜ್ಞಾನವನು ಕಾಣದು
ಲೀಲಾಕುಮಾರಿ ತೊಡಿಕಾನ ಅವರ ಹೊಸ ಕವಿತೆ-ಸೀಮೋಲ್ಲಂಘನ
ಹೆಗಲ ಮೇಲೆ ಕೈಹಾಕಿದ
ಮರದ ರೆಂಬೆ-ಕೊಂಬೆಗಳಲಿ
ಜಾತಿ,ಧರ್ಮ,ಗಡಿಯ
ಹಂಗಿಲ್ಲದ ಸಾಮರಸ್ಯ..