ಮಹಿಳಾ ದಿನದ ವಿಶೇಷ
ಮಹಿಳಾ ದಿನಾಚರಣೆ
ವಿನುತಾ ಹಂಚಿನಮನಿ
ನಾನು ಪ್ರಕೃತಿ ನೀನು ಪುರುಷನನಗೆ ನೀನುನಿನಗೆ ನಾನುಬದುಕೆಲ್ಲಾ ಹಾಲು-ಜೇನುನಮ್ಮೀ ಬೆಸುಗೆಯೇವಸುಂಧರೆಯೆದೆಗೆ ಅರುಣರಾಗವು ನನ್ನ ಮನದಲಿನಿನ್ನ ಹೆಸರಿದೆನಿನ್ನ ಹೆಸರಲಿನನ್ನ ಉಸಿರಿದೆಉಸಿರು ಉಸಿರಿನ ಕಂಪಿನಲಿಸೃಷ್ಟಿಯ ಚೇತನವಿದೆ ನಾನು ಪ್ರಕೃತಿ ನೀನು ಪುರುಷನನಗೆ ನೀನುನಿನಗೆ ನಾನುಬದುಕೆಲ್ಲಾ ಹಾಲು-ಜೇನುನಮ್ಮೀ ಬೆಸುಗೆಯೇ
ಲೇಖನ
ಸಂಕ್ರಾಂತಿ ಆಚರಣೆ ವಿವಿಧ ರಾಜ್ಯಗಳಲ್ಲಿ
ಸುಜಾತಾ ರವೀಶ್
ಸುಜಾತಾ ರವೀಶ್-ಸಂಕ್ರಾಂತಿ ಆಚರಣೆ ವಿವಿಧ ರಾಜ್ಯಗಳಲ್ಲಿ Read Post »
ಕಾವ್ಯ ಸಂಗಾತಿ ಗಜಲ್ ಡಾ.ರೇಣುಕಾತಾಯಿ.ಎಂ. ರೇಶಿಮೆ ರುಮಾಲು ಹೊಳೆಯುತಿದೆ ಸುಮ್ಮಸುಮ್ಮನೆಖಾದಿ ಕಳೆಗುಂದುತ್ತ ಹೋಗುತಿದೆ ಸುಮ್ಮಸುಮ್ಮನೆ// ಬಿಗಿದ ತುಟಿಗಳು ಬಿರಿಯದೆ ಬಿಗಿದಪ್ಪಿ ಕುಳಿತಿವೆದಮನಿತ ದನಿಯು ಮೂಕವಾಗುತಿದೆ ಸುಮ್ಮಸುಮ್ಮನೆ// ದಬ್ಬಾಳಿಕೆಯ ಆಡಂಬರಕೆ ತನ್ನತನ ಮರೆಯಾಗಿದೆಸ್ವಾಭಿಮಾನ ಶಿರವೆತ್ತದೆ ಬಾಗುತಿದೆ ಸುಮ್ಮಸುಮ್ಮನೆ// ದೊರೆಗಳ ದಾರಿ ಹೆದ್ದಾರಿಯಾಗಿ ದೊಡ್ಡದಾಗುತಿದೆಪ್ರಜೆಗಳ ಮನೆ ಸಣ್ಣದಾಗುತಿದೆ ಸುಮ್ಮಸುಮ್ಮನೆ// ಖಾವಿಯ ಬಣ್ಣ ನೆತ್ತರದಲಿ ಮಿಂದು ಹೋಗುತಿದೆಭಕ್ತಿಯಡಿ ಮಾನ ಹರಜಾಗುತಿದೆ ಸುಮ್ಮಸುಮ್ಮನೆ// ಸಮಾಧಿಯು ಹಕ್ಕು ಪತ್ರಕಾಗಿ ಹೋರಾಡುತಿದೆದರಕಾರದ ದವಾಖಾನೆ ದಳ್ಳುರಿಗೆ ದೂಡುತಿದೆ ಸುಮ್ಮಸುಮ್ಮನೆ// ನಿಟ್ಟುಸಿರಲಿ ತಾಯಿ ಅಹವಾಲು ಸಲ್ಲಿಸುತಿರಲುನ್ಯಾಯಜ್ಯೋತಿಗೆ ಎಣ್ಣೆ ಸಿಗದಾಗುತಿದೆ ಸುಮ್ಮಸುಮ್ಮನೆ//
ಡಾ.ರೇಣುಕಾತಾಯಿ.ಎಂ. ಹೊಸ ಗಜಲ್ Read Post »
ಕಾವ್ಯ ಸಂಗಾತಿ
ಅಂತ್ಯ ವಿಶ್ವಾಸ ಉಳಿಯಲಿಲ್ಲ
ಶ್ರೀಕಾಂತಯ್ಯ ಮಠ
ಶ್ರೀಕಾಂತಯ್ಯ ಮಠ ಕವಿತೆ-ಅಂತ್ಯ ವಿಶ್ವಾಸ ಉಳಿಯಲಿಲ್ಲ Read Post »
ಕು.ಸ.ಮಧುಸೂದನರಂಗೇನಹಳ್ಳಿ
ಸಂಪಾದಕೀಯ
ಸೃಜನಶೀಲತೆಗು ಒಂದು ಕೊನೆಯಿರುತ್ತದೆ, ಮಿತಿಯಿರುತ್ತದೆ:
ಸೃಜನಶೀಲತೆಗೊಂದು ಮಿತಿಯಿದೆ! Read Post »
ಸಂಗಾತಿ ಸಾಹಿತ್ಯ ಬಳಗದಿಂದ
ಸಾಹಿತಿಗಳ ರಾಜಕೀಯ ಜೋರಾದ ಕಾಲದಲ್ಲಿ ..…
ಸಾಹಿತಿಗಳ ರಾಜಕೀಯ ಜೋರಾದ ಕಾಲದಲ್ಲಿ …… Read Post »
ಕಾವ್ಯಸಂಗಾತಿ
ಮುಕ್ತಕಗಳು
ಉಷಾಜ್ಯೋತಿ ಮಾನ್ವಿ
ಉಷಾಜ್ಯೋತಿ ಮಾನ್ವಿ ಮುಕ್ತಕಗಳು Read Post »
ಪುಸ್ತಕ ಸಂಗಾತಿ
ಸಾಹಿತ್ಯ ಸೌರಭ
ಗವೀಶ ಹಿರೇಮಠ
ಸಾಹಿತ್ಯ ಸೌರಭ ಕೃತಿ ಕುರಿತು Read Post »
You cannot copy content of this page