ಉತ್ತಮ ಎ ದೊಡ್ಮನಿ ಕವಿತೆ-ಹೌದು ಯಾರು? ನಾನು

ಊದಿನೂರು ಮುಹಮ್ಮದ್ ಕುಂಞಿಯವರ ‘ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ’ ಕೃತಿಯ ಬಿಡುಗಡೆ.

ಕಾವ್ಯ ಸಂಗಾತಿ

ಊದಿನೂರು ಮುಹಮ್ಮದ್ ಕುಂಞಿಯವರ

‘ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ’

ಕೃತಿಯ ಬಿಡುಗಡೆಯೂ..! —

ಪ್ರಸಿದ್ಧ ಕಾದಂಬರಿಕಾರರಾದ ಆಶಾ ರಘು ಅವರಿಗೆ ಮಂಡ್ಯ ಜಿಲ್ಲಾ ಕಸಾಪ- ವತಿಯಿಂದ ‘ಸಾಹಿತ್ಯಾಮತ ಸರಸ್ವತಿ ‘ಬಿರುದು.

ಪ್ರಶಸ್ತಿ ಸಂಗಾತಿ

ಪ್ರಸಿದ್ಧ ಆಶಾ ರಘು ಅವರಿಗೆ ಮಂಡ್ಯ ಜಿಲ್ಲಾ

ಕಸಾಪ ವತಿಯಿಂದ

ಸಾಹಿತ್ಯಾಮತ ಸರಸ್ವತಿ’ಬಿರುದು

ಯೋಗಿ ಸಿದ್ಧರಾಮ-ವಿಶೇಷ ಲೇಖನ

ಯೋಗಿ ಸಿದ್ಧರಾಮ ಡಾ.ದಾನಮ್ಮ ಝಳಕಿ ಹಾದಿ ಹಾದಿಗೆ ಗುಡಿಯ ಬೀದಿ ಬೀದಿಗೆ ಕೆರೆಯಸಾಧಿಸಿದ ಕಟ್ಟಿ ಸಿದ್ಧರಾಮ – ಸೊನ್ನಲಿಗೆಸಾಧುಸಿದ್ಧನಿಗೆ ಮನೆಯಾಯ್ತು || ದಾರಿದಾರಿಗಳಲೆಲ್ಲ ಗುಡಿಗಳು ; ಬೀದಿ ಬೀದಿಗಳಲ್ಲಿ ಕೆರೆಗಳು ಮುಂತಾದುವನ್ನು ಕಟ್ಟಿಸುತ್ತ ಸಿದ್ಧರಾಮೇಶ್ವರರು ಸೊನ್ನಲಿಗೆಯಲ್ಲಿ (ಇಂದಿನ ಮಹಾರಾಷ್ಟ್ರದ ಸೋಲಾಪುರ) ನೆಲೆಸಿದ್ದರು ಎಂದು ಜನಪದರು ಕೊಂಡಾಡಿದ್ದಾರೆ. ಸಿದ್ಧರಾಮರು ಬಹುದೊಡ್ಡ ಶರಣ, ಸಮತೆಯ ಸ್ವರೂಪ, ಯೋಗಿ ಮತ್ತು ಅನುಭಾವಿಗಳು. ಸಿದ್ಧರಾಮರು ಕಲ್ಯಾಣಕ್ಕೆ ತಡವಾಗಿ ಬಂದರೂ ವೈವಿಧ್ಯಮಯವಾದ ವಚನಗಳನ್ನು ರಚಿಸಿ, ಅತ್ಯಂತ ಗಟ್ಟಿಯಾಗಿ ಶರಣ ಚಳುವಳಿಗೆ ಹಾಗೂ ವಚನ ಸಾಹಿತ್ಯದ […]

Back To Top