Month: March 2023

ಕಲ್ಲು ಕರಗಿದ ಹೊತ್ತು-ಡಾ. ಪುಷ್ಪಾವತಿ ಶಲವಡಿಮಠ

ವಿಶೇಷ ಲೇಖನ

ಡಾ. ಪುಷ್ಪಾವತಿ ಶಲವಡಿಮಠ

ಕಲ್ಲು ಕರಗಿದ ಹೊತ್ತು

ರಾಮಾಯಣದಲ್ಲಿ ಗೌತಮ ಮಹರ್ಷಿಗಳ ಪತ್ನಿ ಅತಿಲೋಕ ಸುಂದರಿಯಾದ ’ಅಹಲ್ಯೆ’ ಯೂ ಕಲ್ಲಾಗುತ್ತಾಳೆ. ಅವಳು ಶಾಪದಿಂದಲೇ ಕಲ್ಲಾದಳೋ..?! ಲೋಕದ ಕಟು ನಿಂದನೆಗಳು ಅವಳನ್ನು ಕಲ್ಲಾಗಿಸಿದವೋ..?! ಒಟ್ಟಿನಲ್ಲಿ ಅಹಲ್ಯೆಯು ಕಲ್ಲಾಗುವ ಕ್ರಿಯೆಗೆ ಒಳಗಾಗುವುದು ಮನಸ್ಸಿನ ಯಾವುದೋ ಮೂಲೆಯಲ್ಲಿ ಸಣ್ಣದಾಗಿ ಕುಟುಕುತ್ತಲ್ಲೇ ಇರುತ್ತದೆ. ಲೋಕ ವ್ಯವಹಾರಗಳು ಶಿವನಂತೆ ಅಹಲ್ಯೆಯನ್ನೂ ಕಲ್ಲಾಗಿಸಿರಬಹುದೇ?! ಎಂಬ ಪ್ರಶ್ನೆ ಮೂಡುತ್ತದೆ

ನಾಗರತ್ನ ಎಂ ಜಿ ಕವಿತೆ-ಅಯ್ಯೋ ರಾಮ..!!ನಾಗರತ್ನ ಎಂ ಜಿ ಕವಿತೆ-

ಕಾವ್ಯ ಸಂಗಾತಿ

ನಾಗರತ್ನ ಎಂ ಜಿ

ಅಯ್ಯೋ ರಾಮ..!!

ವಸುಂಧರಾ ಕದಲೂರು ಕವಿತೆ-ಮುಖ್ಯ- ಅಮುಖ್ಯದಾಟ

ಕಾವ್ಯ ಸಂಗಾತಿ ವಸುಂಧರಾ ಕದಲೂರು. ಮುಖ್ಯ- ಅಮುಖ್ಯದಾಟ ಮೇಲುಕೀಳಾಟದ ಯುದ್ಧ ಯಾವತ್ತೂಅಮುಖ್ಯ: ಈ ಹೊತ್ತಿನ ತುತ್ತು, ಒಲೆ ಹೊತ್ತಿಅನ್ನವೋ ಗಂಜಿಯೋ ಬೆಂದರಾಗುತ್ತಿತ್ತುಇದೇ ಸತ್ಯದ ಮುಖ್ಯ ಬಾಬತ್ತು ಕಣ್ಣಾಮುಚ್ಚೇ ಚದುರಂಗ ಆಡಿaದಾಳಹೂಡಿ ಗಾಳಹಾಕಿ ಕೋಟೆಗೋಡೆಕಟ್ಟಿ – ಕೆಡವಿ; ಕೆಟ್ಟ ಆಟಹೂಡಿ ಸಿಂಹಾಸನಆರೋಹಣದ ಹಿಂದೆಯೇ ಅಧಃಪತನನೋಡಿ, ಇದು ಅಮುಖ್ಯದಾಟ ಎಂದರಿವಾಗುವಮುನ್ನ ಶಿರ ಬಾಗಿದರೆ ಮುಗಿಯಿತು ಜೀವದಾಟ! ಯುದ್ಧ, ಕಂದನ ತೊಟ್ಟಿಲ ಮೇಲೆ ತೂಗುಬಿದ್ದಘಟಸರ್ಪ; ಕಕ್ಕಿದರೂ ಕುಕ್ಕಿದರೂ ಆಪತ್ತೇಬದುಕು ಕಸಿದಂತೆ, ಆಸೆ ಕುಸಿದಂತೆಆಜೀವನ ನರಳಾಟ; ತಾಯಂದಿರ ಮಡಿಲಿಗೆಹಾಲೂಡುವ ಎದೆಗೆ ಯುದ್ಧವೆಂಬುದುಯಾವತ್ತೂ ಅಮುಖ್ಯದಾಟ. […]

ಬಾಲಪ್ರತಿಭೆ-ಕು. ಸ್ವಾತಿ ಪ್ರಕಾಶ ಗೌಡ ಕವಿತೆಗಳು

ಮಕ್ಕಳ ವಿಭಾಗ

ಬಾಲಪ್ರತಿಭೆ-

ಕು. ಸ್ವಾತಿ ಪ್ರಕಾಶ ಗೌಡ ಕವಿತೆಗಳು

ಮಲಯಾಳಂ ಕವಿತೆಯ ಅನುವಾದ ಐಗೂರು ಮೋಹನ್ ದಾಸ್, ಜಿ.ಅವರಿಂದ

ಅನುವಾದ ಸಂಗಾತಿ

ನಾನು…..!!?.

ಮಲಯಾಳಂ ಮೂಲ: ಸುನಿಲ್ ಕುಮಾರ್.

ಕನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ.

Back To Top