Month: February 2021

ಆಯ್ಕೆ ಅವಳ ಸ್ವಾತಂತ್ರ್ಯವಲ್ಲ

ಹೆಣ್ಣು ಗಂಡು ಮಗು ಹೆರಲು ಬೇಕಿದೆ ; ಸೋಜಿಗವೆಂದರೆ
ಹೆಣ್ಣು ಮಗು ಹೆರುವಹಾಗಿಲ್ಲ

ಜೇನು ಮಲೆಯ ಹೆಣ್ಣು

‘ ನಿಚ್ಚಂ ಪೊಸತು’ ಆಯ್ದ ಸಂಗಂ ಕವಿತೆಗಳನ್ನು ಕನ್ನಡದಲ್ಲಿ ಓದುವಾಗ ಭಾಷೆ ಕೋಶಗಳನ್ನು ಮೀರಿದ ಕಾಲಮಾನಗಳನ್ನು ಮೀರಿದ ಅನುಭವವಾಯಿತು ಎಂದು ಕವಿಯೇ ಹೇಳಿದ್ದಾರೆ. ಅಂಥ ದಿವ್ಯತೆ ಇಲ್ಲಿನ ಶಬ್ದಗಳಲ್ಲಿ ಸೆರೆಯಾಗಿದೆ.

ಕಾಲವೆಂಬ ಗಡಿ

ವಿಶಾಲಾ ಆರಾಧ್ಯ ಕವಿತೆ

ನಗು ರೂಪಾಂತರವಾಗಿ ಮತ್ತೆ ಸಿಕ್ಕಿತ್ತು
ಬದುಕಿನ ಜೊತೆಯಾಗಿ ಆರ್ಹೆಜ್ಜೆ ನಡೆದಿತ್ತು
ಯಾಕೋ ಅದು ನಿಲ್ಲದೆ ಪಲ್ಲಟಗೊಂಡಿತ್ತು
ಸೋಲದೆ ಮತ್ತೆ ನಗುತ್ತಾ ನಗುವ ಹುಡುಕಿದೆ

ಮನದ ಪುಟದಲಿ ಮುದ್ರೆಯೊತ್ತಿದ ಕಾದಂಬರಿ.

ಕಳೆದ ಎರಡು ,ಮೂರು ವರ್ಷಗಳಿಂದ ಕೊಡಗು ಮಹಾಮಳೆಯಿಂದ ತತ್ತರಿಸಿ ಎದುರಿಸಿದ ಜೀವಭಯವನ್ನೂ,ಕರಾಳ ದಿನಗಳನ್ನೂ ಕಾದಂಬರಿಯೊಳಗೆ ಹಿಡಿದಿಟ್ಟಿರುವುದು ನಿಜಕ್ಕೂ ವರ್ತಮಾನಕ್ಕೆ ಹಿಡಿದ ಕನ್ನಡಿ.

ಗರ್ಭಧಾರಣೆ

ಕವಿತೆ ಗರ್ಭಧಾರಣೆ ಸರಿತಾ ಮಧು ನವಮಾಸಗಳ ಸಂತಸಕೆಅಂತಿಮ ಕ್ಷಣಗಳಸಂಕಟವ ಅರ್ಪಿಸಿ ಪುಟ್ಟ ಕಂದನ ಆಗಮನದಅಳುವ ನಿನಾದಕೆಮೈಮನವೆಲ್ಲ ಪುಳಕ ದಿಗಿಲುಗೊಂಡ ಮನಕೆಹರ್ಷದ ಉದ್ಗಾರಗರ್ಭದೊಳಗೆ ಬಚ್ಚಿಟ್ಟಕನಸಿನ ಕೂಸಕರದಲ್ಲಿ ಹಿಡಿದ ಸಂತಸ ಜಗದ ಇನ್ನಾವ ಖುಷಿಯೂಕಿರಿದಾಗಿರಬೇಕುಆ ಅಳುವ ಮಗುವ, ಅರಳುವನಗುವ ಕಂಡು ಇತ್ತಿತ್ತಲಾಗಿ ನಾ ಬರೆವ ಸಾಲುಗಳೂ ಹೀಗೆನಾನೇ ಬಚ್ಚಿಟ್ಟ ಕನವರಿಕೆಗಳು ಅದೆಷ್ಟು ಮಾಸಗಳು ಹುದುಗಿದ್ದಭಾವಗಳೋ ಏನೋ ನಾ ಅರಿಯೇ ಪ್ರಸವ ವೇದನೆಯ ಸಹಿಸಿದ ಮಮತೆಯ ಮಾತೆಯಸಂತಸದ ಕುಡಿಗಳು ಮಡಿಲ ತುಂಬಿ ಹರುಷತರುವ ನನ್ನೊಲವನುಡಿಗಳು ****************************

ಗಜಲ್

ತೀರದ ದನಿ ಆರದ ಬೆಳಕು ಅರಸಿ ಹೊರಟಿರುವೆನು ನಾನೀಗ
ಹಳೆ ನಾಗರಿಕತೆಗೆ ಹೊಸ ತೊಟ್ಟಿಲು ಕಟ್ಟುತ್ತಿದ್ದಾರೆ ನೀನು ಹಾಗೇ ನೋಡುತ್ತಿರು

ವಾಸನೆ

ಹಸಿ ಶುಂಠಿಯ ಘಮಲಿಗೆ
ಈರುಳ್ಳಿಯ ಖಾರದ ಪಿತ್ತ
ನೆತ್ತಿಗೇರಿದರೂ ರುಚಿಗೆ ಸೋತು
ಕಣ್ಣೆಲ್ಲಾ ರಾಡಿ ಮನವೆಲ್ಲಾ ಬಿಸಿ

ಅಪರಿಚಿತನಾಗಿಬಿಡು

ಅನ್ನದೇವನೋ ಪನ್ನದೇವನೋ ಈಗಿಲ್ಲಿ ಅಪ್ರಸ್ತುತ
ನೀನೆಷ್ಟೇ ಚಿರಾಡಿದರೂ ಕಿರುಚಾಡಿದರೂ
ಅನ್ನ ಉತ್ಪಾದಕ ಎಂದು ಮೈಮೇಲಿನ ಅಂಗಿ ಹರಿದುಕೊಂಡರೂ
ಪ್ರಯೋಜನ ಇಲ್ಲ

Back To Top