Category: ಇತರೆ

ಇತರೆ

ಶ್ರಾವಣ ಅನಿವಾಸಿ ಕನ್ನಡ ಕೀರ್ತಿ ಪ್ರಶಸ್ತಿ- 2021

ಪ್ರೇಮಲತಾ ಬಸವರಾಜಯ್ಯ ಅವರಿಗೆ

ಶ್ರಾವಣ ಅನಿವಾಸಿ ಕನ್ನಡ ಕೀರ್ತಿ ಪ್ರಶಸ್ತಿ- 2021 ಪ್ರದಾನ

“ನಾವೇನು ಕಲಿಯಬೇಕಿದೆ? “ ಪ್ರವಾಸ ಕಥನ

ರೂಪ ಮಂಜುನಾಥ್ ತಮ್ಮ ಅಮೇರಿಕಾ ಪ್ರವಾಸದ

ತಮ್ಮ ವಿಶಿಷ್ಟ ಅನುಭವಗಳನ್ನು ಸಂಗಾತಿಗಾಗಿ ಬರೆದಿದ್ದಾರೆ

“ನಾವೇನು ಕಲಿಯಬೇಕಿದೆ? “

ರೂಪ ಮಂಜುನಾಥ್‍

ವ್ಯಕ್ತಿತ್ವ ವಿಕಸನ -ರೂಪ ಮಂಜುನಾಥ ಲೇಖನ

ಲೇಖನ ಸಂಗಾತಿ ವ್ಯಕ್ತಿತ್ವ ವಿಕಸನ ರೂಪ ಮಂಜುನಾಥ ಲೇಖನ ವ್ಯಕ್ತಿತ್ವ ವಿಕಸನ     ನನ್ನ ಅನುಭವದಲ್ಲಿ ಹೇಳುವುದಾದರೆ,ಈ ವ್ಯಕ್ತಿತ್ವ ವಿಕಾಸನವೆನ್ನುವುದು ಕೇವಲ ಕಲಿಕೆಯಿಂದ ಬರುವಂಥದ್ದಲ್ಲ.”ವಿಕಸನ”,ಎನ್ನುವ ಮಾತಿಗೆ ಅರ್ಥವೇನೆಂದರೆ,”ಹಂತಹಂತವಾಗಿ ತೆರೆದುಕೊಳ್ಳುವುದು”, ಎಂದಾಗುತ್ತದೆ.ಈ ವಿಷಯ ಚೆನ್ನಾಗಿ ಅರ್ಥವಾಗಬೇಕೆಂದರೆ, ಒಂದು ಹೂವನ್ನು ಗಮನಿಸಿ.ಮೊದಲಿಗೆ ಮೊಗ್ಗಾಗಿ ಇರುವುದು,ದಳಗಳನ್ನೇನಾದರೂ ಬಲವಂತವಾಗಿ ಬಿಡಿಸಿದರೆ, ಹಸಿಹಸಿಯಾದ ಅಪಕ್ವತೆಯ ಗಂಧ ಬೀರುತ್ತದೆ. ಅದೇ ಸೂರ್ಯನ ಕಿರಣಗಳ ಕಾಂತಿ ಮತ್ತು ಶಾಖದ ಸ್ಪರ್ಶದ ಹಿತಾನುಭವದಿಂದ ಹಂತಹಂತವಾಗಿ ಅರಳಿದೆಯಾದರೆ,ಒಂದೇ ಸಮನಾಗಿ ಸುಂದರವಾಗಿ ಅರಳಿ, ಸುಗಂಧವ ಪಸರಿಸುತ್ತಾ ಎಲ್ಲರಿಗೂ ಆನಂದಾನುಭವ ನೀಡಿ ತೃಪ್ತಿ […]

ಭಾರತದ ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ; ಖಾದಿಯೇತರ ಬಟ್ಟೆಗೂ ಅಸ್ತು ವಿವಾದ

ಲೇಖನ ಸಂಗಾತಿ

ಭಾರತದ ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ:

ಖಾದಿಯೇತರ ಬಟ್ಟೆಗೂ ಅಸ್ತು ವಿವಾದ

ಡಾ. ಎಸ್.ಬಿ. ಬಸೆಟ್ಟಿ

Back To Top